ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೊದಲಿಗೆ ವೆಬ್ ಸೈಟ್ ನಲ್ಲಿ ಮಸೀದಿ ಮಂದಿರ ತೀರ್ಪು
ಹೈ ಕೋರ್ಟ್ ಆವರಣದಲ್ಲಿ ನೋ ಎಂಟ್ರಿ ಜೋನ್ ಸೃಷ್ಟಿಯಾಗಿದ್ದು, ಮಾಧ್ಯಮಗಳನ್ನು 200 ಮೀ ದೂರದಲ್ಲಿರಿಸಲಾಗಿದೆ. ಉತ್ತರ ಪ್ರದೇಶದ 16 ಸೂಕ್ಷ್ಮ ಪ್ರದೇಶಗಳಲ್ಲಿ ಸೇರಿದಂತೆ ಸುಮಾರು 2 ಲಕ್ಷ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ. ಅನ್ ಲೈನ್ ನಲ್ಲಿ ಅಧಿಕೃತವಾಗಿ ತೀರ್ಪು ಪ್ರಕಟಿಸಿದ ನಂತರ, ಮಾಧ್ಯಮಗಳಿಗೆ ಮೂರು ಪ್ರತ್ಯೇಕ ಪ್ರತಿಗಳನ್ನು ನೀಡಲಾಗುತ್ತದೆ.
ತೀರ್ಪು ಹೊರಬಿದ್ದ ನಂತರ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜೆ 6.30ರ ಸುಮಾರಿಗೆ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸಭೆ ಸೇರಲಿದ್ದಾರೆ. ಕರ್ನಾಟಕದ ವಿಧಾನಸೌಧದಲ್ಲಿ ಗೃಹ ಸಚಿವ ಅರ್ ಅಶೋಕ್ ನೇತೃತ್ವ ಸರ್ವಧರ್ಮ ಸಭೆ ಏರ್ಪಾಟಾಗಿದೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS
ತೀರ್ಪು ಪ್ರಕಟ: ರಾಮ ರಹೀಮರಿಬ್ಬರಿಗೂ ಜಾಗ
Comments
Story first published: Thursday, September 30, 2010, 19:09 [IST]