ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಬ್ರಿ ತೀರ್ಪು : ಶಾಂತಿ ಕಾಪಾಡಲು ಹೆಗ್ಗಡೆ ಮನವಿ
ವಿಚಾರ ಭೇದಗಳು, ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳು ಬಂದಾಗಲೆಲ್ಲ ಸಹಜವಾಗಿ ಉದ್ವಿಗ್ನ ವಾತಾವರಣ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಮೊರೆ ಹೊಕ್ಕು ನ್ಯಾಯ ಪಡೆಯುವ ದಾರಿ ಉತ್ತಮವಾದದ್ದು. ಇದೀಗ ನ್ಯಾಯಾಲಯದಿಂದ ಬರುವ ತೀರ್ಪು ಹೇಗಿರುತ್ತದೆ ಎಂಬುದು ತಿಳಿಯದಿದ್ದರೂ ಸಹಜವಾಗಿ ಸೋಲು-ಗೆಲುವುಗಳ ನಿರೀಕ್ಷೆಯಲ್ಲಿ ದೇಶದಲ್ಲಿ ಶಾಂತಿ ಕದಡಬಹುದೆಂಬ ನಿರೀಕ್ಷೆ ಇದೆ.
ತೀರ್ಪು ಬಂದ ನಂತರ ಸರಿಯಾಗಿ ವಿಚಾರ, ವಿಮರ್ಶೆ ಮಾಡಿ ರಾಷ್ಟ್ರ ನಾಯಕರು, ಧಾರ್ಮಿಕ ಮುಖಂಡರು ಸೂಕ್ತ ತೀರ್ಮಾನ ಕೈಗೊಳ್ಳುವವರೆಗೆ ಶಾಂತಿ ಕಾಪಾಡಬೇಕು ಎಂದು ಅವರು ಕೋರಿದ್ದಾರೆ.
Comments
ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ರಾಮಜನ್ಮಭೂಮಿಬಾಬ್ರಿ ಮಸೀದಿ ಅಲಹಾಬಾದ್ ಹೈಕೋರ್ಟ್ veerendra heggade dharmasthala babri masjid allahabad
Story first published: Thursday, September 23, 2010, 15:19 [IST]