ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪಚುನಾವಣೆಯ ಗೆಲುವಿಗೆ ಸಿದ್ದು ಕಾರಣ
ಸಿರುಗುಪ್ಪದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ 'ನಿಮ್ಮಿಂದಿಗೆ ನಾವು" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಗಳೂರಿನಿಂದ ಬಳ್ಳಾರಿಗೆ ಮಾಡಿದ ಪಾದಯಾತ್ರೆಗೆ ಮತದಾರರು ಹೇಗೆ ಸ್ಪಂದಿಸಿದ್ದಾರೆಂದು ಉಪ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವುದೇ 'ನಿಮ್ಮೆಂದಿಗೆ ನಾವು" ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿ ತಿಂಗಳ 17ರಂದು ಸಿರುಗುಪ್ಪದಲ್ಲಿ ಈ ಕಾರ್ಯಕ್ರಮವು ನಡೆಯುತ್ತಿದೆ. ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದ ಒಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ರೆಡ್ಡಿ ಭರವಸೆ ನೀಡಿದರು.
Comments
ಜನಾರ್ದನ ರೆಡ್ಡಿ ಉಪ ಚುನಾವಣೆ ಕಾಂಗ್ರೆಸ್ ಬಳ್ಳಾರಿ ಸಿದ್ಧರಾಮಯ್ಯ janardhana reddy bypolls congress siddaramaiah
Story first published: Sunday, September 19, 2010, 13:11 [IST]