ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಮುಂದಾಗಲಿ
ರಾಮಮಂದಿರ ನಿರ್ಮಾಣಕ್ಕೆ ಸಹಕರಿಸುವ ಮೂಲಕ ಮುಸ್ಲಿಮರು ದೇಶಪ್ರೇಮ ಮೆರೆಯಲಿ. ಅಪನಂಬಿಕೆಯನ್ನು ದೂರ ಮಾಡಿಕೊಳ್ಳಲಿ.ದೇವಾಲಯ ನಿರ್ಮಾಣಕ್ಕೆ ಸಹಕರಿಸುವ ಮೂಲಕ ಇಡೀ ಜಗತ್ತಿಗೆ ಸ್ಪಷ್ಟವಾದ ಸಂದೇಶ ನೀಡುವ ಅವಕಾಶ ಮುಸ್ಲಿಂ ಸಮುದಾಯಕ್ಕಿದೆ ಎಂದು ಭಾಗವತ್ ಹೇಳಿಕೆ ನೀಡಿದ್ದಾರೆ.
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸೆ.24ರಂದು ಅಂತಿಮ ತೀರ್ಪು ಹೊರಬೀಳಲಿದೆ. ಅಲಹಾಬಾದ್ ಹೈ ಕೋರ್ಟ್ ನ ತೀರ್ಪು ಐತಿಹಾಸಿಕವಾಗಿದ್ದು ಸಂವಿಧಾನದ ಚೌಕಟ್ಟಿನಲ್ಲಿ ಇರುತ್ತದೆ ಎನ್ನುವ ವಿಶ್ವಾಸವನ್ನು ಭಾಗವತ್ ವ್ಯಕ್ತ ಪಡಿಸಿದ್ದಾರೆ.
Comments
ಅಯೋಧ್ಯೆ ರಾಮಜನ್ಮಭೂಮಿ ಮೋಹನ್ ಭಾಗ್ವತ್ ಉತ್ತರ ಪ್ರದೇಶ ಹಿಂದೂ ಮುಸ್ಲಿಂ ಅಲಹಾಬಾದ್ ಆರೆಸ್ಸೆಸ್ ayodhya ramjanmabhoomi babri masjid uttar pradesh allahabad mohan bhagwat rss
Story first published: Thursday, September 16, 2010, 9:47 [IST]