ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಪುಟಕ್ಕೆ ಹೊಸ ಮುಖಗಳು : ಈಶ್ವರಪ್ಪ
ನಗರದ ರಾಜೇಂದ್ರ ಭವನದಲ್ಲಿ ಬಿಜೆಪಿ, ಎಸ್ಸಿ, ಎಸ್ಪಿ ಘಟಕದ ರಾಜ್ಯ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಪಕ್ಷವನ್ನು ಬೆಳೆಸುವಂತಹ ವ್ಯಕ್ತಿಗಳ ಅವಶ್ಯಕತೆ ಇರುವುದರಿಂದ ಮುಂದಿನ ಸಚಿವ ಸಂಪುಟ ರಚನೆಯಲ್ಲಿ ಹೊಸಬರಿಗೆ ಆಧ್ಯತೆ ಇದೆ ಎಂದರು.
ಸೆಪ್ಟೆಂಬರ್ 13ರಂದು ನಡೆಯುವ ಗುಲ್ಬರ್ಗಾ ಮತ್ತು ಕಡೂರು ಉಪ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು. ಸಂಪುಟದಲ್ಲಿರುವ ಹಿರಿಯರನ್ನು ಪಕ್ಷದ ಸಂಘಟನೆಗೆ ತೆಗೆದುಕೊಂಡು ಕೆಲವು ಉತ್ಸಾಹಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ಈಶ್ವರಪ್ಪ ವಿವರಿಸಿದರು.
Comments
ಕೆಎಸ್ ಈಶ್ವರಪ್ಪ ಸಚಿವ ಸಂಪುಟ ಯಡಿಯೂರಪ್ಪ ಬಿಜೆಪಿ ಸಿಟಿ ರವಿ ವಿ ಸೋಮಣ್ಣ ks eshwarappa cabinet reshuffle yediyurappa v somanna
Story first published: Wednesday, September 1, 2010, 12:14 [IST]