ಬಿಬಿಎಂಪಿ ಬಜೆಟ್ ನಲ್ಲಿ ಏನೇನಿದೆ?
ಸುಮಾರು 8,488 ಕೋಟಿ ರುಗಳ ಬಜೆಟ್ ನಲ್ಲಿ ಆಡಳಿತಕ್ಕೆ ಶೇ.2, ಆರೋಗ್ಯಕ್ಕೆ 4, ಶಿಕ್ಷಣ-ಸಂಸ್ಕೃತಿ-ಕ್ರೀಡೆಗೆ ಶೇ.1, ಸಾಲ ಮರುಪಾವತಿಗೆ ಶೇ.7 ಹಾಗೂ ನಿರ್ವಹಣೆಗೆ ಶೇ6 ರಷ್ಟು ಅನುದಾನ ಮೀಸಲಿಟ್ಟುಎಲ್ಲಾ ವಲಯಗಳಲ್ಲಿ ಸಮಸ್ಥಿತಿ ಕಾಯ್ದುಕೊಂಡ ಬಜೆಟ್ ಎನಿಸಿದೆ.
ಹತ್ತು ಹಲವು ಹೊಸ ಕಾರ್ಯಕ್ರಮ, ಯೋಜನೆಗಳ ಘೋಷಣೆಗಳೊಂದಿಗೆ ಬಿಬಿಎಂಪಿ ಬಜೆಟ್ ಜನಮೆಚ್ಚುಗೆ ಬಜೆಟ್ ಎನ್ನಿಸುವ ಎಲ್ಲಾ ಸಾಧ್ಯತೆಗಳಿವೆ. ಬಜೆಟ್ ನ ಪ್ರಮುಖಾಂಶಗಳು ಇಂತಿದೆ:
ಆರೋಗ್ಯ:
*
ಹೆಚ್
1
ಎನ್
1
ಸೇರಿದಂತೆ
ಎಲ್ಲಾ
ಬಗೆಯ
ಸಾಂಕ್ರಾಮಿಕ
ರೋಗಗಳ
ತಡೆ,ನಿಯಂತ್ರಣಕ್ಕೆ
ನಾಲ್ಕು
ಕೋಟಿ
*
ಸೊಳ್ಳೆ
ನಿಯಂತ್ರಣ
ಔಷಧಿ
ಸಿಂಪಡಣೆ,
ಆರೋಗ್ಯ
ಜಾಗೃತಿ
ಲಿಂಕ್
ಆಫೀಸರ್
ನೇಮಕ
*
ಗರ್ಭಿಣಿಯರಿಗೆ
ಉಚಿತ
ಸ್ಕ್ಯಾನಿಂಗ್
ಸೌಲಭ್ಯ
(ಖಾಸಗಿ
ಸಹಭಾಗಿತ್ವದಲ್ಲಿ
)
*
ಬಿಬಿಎಂಪಿ
ವ್ಯಾಪ್ತಿಗೆ
ಸೇರಿದ
ತಾಯಿ-ಮಡಿಲು
ಉಚಿತ್
ಕಿಟ್
ಯೋಜನೆ
*ಹೊಸಕೆರೆಹಳ್ಳಿ
ಆಸ್ಪತ್ರೆ
ಆಧುನೀಕರಣಕ್ಕೆ
2
ಕೋಟಿ
ರು.
ನಾಗರೀಕ
ಸೌಲಭ್ಯ
ಯೋಜನೆಗಳು
*
ಬೀದಿ
ನಾಯಿಗಳ
ನಿರ್ಮೂಲನೆಗಾಗಿ
19
ಪ್ಯಾಕೆಜ್
ನಡಿ
5
ಕೋಟಿ
ವೆಚ್ಚ.
*
ರೇಬೀಸ್
ರೋಗ
ತಡೆಗೆ
4
ಕೋಟಿ
ರು.
*
ಬೀದಿ
ದೀಪಗಳ
ಅಳವಡಿಕೆಗೆ
30
ಕೋಟೀ
ರು.
ಎಲ್
ಇಡಿ
ದೀಪಗಳ
ಅಳವಡಿಕೆಗೆ
2
ಕೋಟಿ
ರು.
*
ಪ್ರತಿ
ಕಂಪೆನಿಗಳು
ಇ
ತ್ಯಾಜ್ಯ
ನಿರ್ವಹಣೆ
ಘಟಕ
ಹೊಂದುವುದು
ಕಡ್ಡಾಯ.
*
ಏಳು
ವಿವಿಧ
ಹಂತದ
ಪಾರ್ಕಿಂಗ್
ವ್ಯವಸ್ಥೆ
ಕಟ್ಟಡಗಳು.
ಕ್ರೀಡೆ-
ಸಂಸ್ಕೃತಿ
*
ಕಬಡ್ಡಿ,
ವಾಲಿಬಾಲ್
ಕ್ರೀಡೆ
ಪ್ರೋತ್ಸಾಹಕ್ಕಾಗಿ
ಮೇಯರ್
ಕಪ್
ಕ್ರೀಡಾಕೂಟ
ಆಯೋಜನೆ
*ಕಲೆ,
ಇತಿಹಾಸ
ಮತ್ತು
ಸಂಸ್ಕೃತಿ
ರಕ್ಷಣೆಗಾಗಿ
ಪಾರಂಪರಿಕ
ತಾಣ
ರಕ್ಷಣಾ
ಕೋಶ
ಅಸ್ತಿತ್ವಕ್ಕೆ
ತರಲು
ನಿರ್ಧಾರ.
*
ಬಸವನಗುಡಿ
ಈಜುಕೊಳ
ಅಂತಾರಾಷ್ಟ್ರೀಯ
ಮಾದರಿಯಲ್ಲಿ
ಅಭಿವೃದ್ಧಿಪಡಿಸಲು
100
ಕೋಟಿ
ರು.
*
ನಗರದ
ವಿವಿಧೆಡೆ
ಮೂರು
ಅತ್ಯಾಧುನಿಕ
ಈಜುಕೊಳ
ನಿರ್ಮಾಣಕ್ಕೆ
8.50
ಕೋಟಿ
ರು.
*
ಅಂಬೇಡ್ಕರ್
ಕ್ರೀಡಾಂಗಣದಲ್ಲಿ
ಡಾ.ರಾಜ್
ಕುಮಾರ್
ಪ್ರತಿಮೆ
ಅನಾವರಣಕ್ಕೆ
25
ಲಕ್ಷ
ರು.
ಶಿಕ್ಷಣ:
*
ನಗರದ
ಕನ್ನಡ
ಸಾಹಿತ್ಯ
ಪರಿಷತ್
ಆವರಣದಲ್ಲಿ
ಪೂರ್ಣಚಂದ್ರ
ತೇಜಸ್ವಿ
ಸಾಹಿತ್ಯ
ಭವನ
ನಿರ್ಮಾಣಕ್ಕೆ
1.5
ಕೋಟಿ
ರು.
*
ಬಿಬಿಎಂಪಿ
ವ್ಯಾಪ್ತಿಯ
ಶಾಲೆ
ವಿದ್ಯಾರ್ಥಿಗಳಿಗೆ
ಉಚಿತ
ಸ್ವೆಟ್ಟರ್.
*
ವಿದ್ಯಾರ್ಥಿಗಳ
ಬೌದ್ಧಿಕ
ಜ್ಞಾನ
ಅಭಿವೃದ್ಧಿಗೆ
ಒತ್ತು.
ಖಾಸಗಿ
ಸಹಭಾಗಿತ್ವದಲ್ಲಿ
ವಿಶೇಷ
ಯೋಜನೆ.
ಹಿಂದುಳಿದ
ವರ್ಗಗಳ
ಕಲ್ಯಾಣ:
ಎಸ್ಸಿ/ಎಸ್ಟಿ
ವರ್ಗಗಳ
ಕಲ್ಯಾಣಕ್ಕೆ
162
ಕೋಟಿ
ರು
ಅನುದಾನ
ಉಳಿಸಿಕೊಳ್ಳಲಾಗಿದ್ದು,
ಹೆಚ್ಚುವರಿಯಾಗಿ
ಸಾಲ
ಆಧಾರಿತ
ಸಹಾಯ
ಧನ,
ಸ್ವಯಂ
ಉದ್ಯೋಗ
ಉಪಕರಣ
ಕಿಟ್
ಮತ್ತು
ಶಿಶುಪಾಲನ
ಕೇಂದ್ರ
ಸ್ಥಾಪನೆ.
*
ಪಂಡಿತ್
ದೀನ್
ದಯಾಳ್
ಸುವರ್ಣ
ಆರೋಗ್ಯ
ಸುರಕ್ಷಾ
ಯೋಜನೆಯಡಿಯಲ್ಲಿ
ವಿಮೆ
ಯೋಜನೆಗಾಗಿ
20.88
ಕೋಟಿ
ರು
ಮೀಸಲು.
*
ವಿಕಲಚೇತನರ
ನಿಧಿಗೆ
10
ಕೋಟಿ
ರು.
*
ಮಹಿಳಾ
ಕಲ್ಯಾಣ
ಯೋಜನೆಯಡಿಯಲ್ಲಿ
ವಿದ್ಯುತ್
ಚಾಲಿತ
ಹೊಲಿಗೆ
ಯಂತ್ರ
ವಿತರಣೆಗೆ
20
ಕೋಟಿ
ರು
*
ಆರ್ಥಿಕವಾಗಿ
ಹಿಂದುಳಿದ
ಪೇಪರ್
ಹಾಗೂ
ಹಾಲು
ಮಾರುವವರಿಗೆ
7
ಕೋಟಿ
ರು
ವೆಚ್ಚದಲ್ಲಿ
ಪ್ರತಿ
ವಾರ್ಡ್
ಗೆ
100
ರಂತೆ
20
ಸಾವಿರ
ಸೈಕಲ್
ವಿತರಣೆ.
ಇನ್ನಿತರ
ಯೋಜನೆಗಳು:
*
ನೌಕರರ
ಹಾಜರಾತಿಯಲ್ಲಿ
ಶಿಸ್ತು
ರೂಪಿಸಲು
ಬಯೋಮೆಟ್ರಿಕ್
ವ್ಯವಸ್ಥೆ.
*
ಸ್ವಯಂ
ಚಾಲಿತ
ನಕ್ಷೆ
ಮಂಜೂರಾತಿ
ವಿಧಾನ
ಅಳವಡಿಕೆ
*
ಅಕ್ರಮ
ಸಕ್ರಮ
ಯೋಜನೆಯಿಂದ
750
ಕೋಟಿ
ರು
ಸಂಗ್ರಹದ
ಗುರಿ.