ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧ: ಯಡಿಯೂರಪ್ಪ
64 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಭರವಸೆ ಮತ್ತು ಯೋಜನೆಗಳನ್ನು ಪ್ರಕಟಿಸಿದರು.
ಸಿಎಂ ಭಾಷಣದ ಮುಖ್ಯಾಂಶಗಳು:
*
ಬೆಂಗಳೂರು
ಮೂಲಸೌಕರ್ಯಕ್ಕಾಗಿ
ಮುಂದಿನ
ಮೂರು
ವರ್ಷಗಳಲ್ಲಿ
18,872
ಕೋಟಿ
ರುಪಾಯಿ
ಅಭಿವೃದ್ಧಿ
ಯೋಜನೆ.
*
200
ಕೋಟಿ
ರುಪಾಯಿ
ವೆಚ್ಚದಲ್ಲಿ
ಬೆಂಗಳೂರಿನಲ್ಲಿರುವ
25
ಕೆರೆಗಳ
ಅಭಿವೃದ್ಧಿ.
*
ಗುಡಿಸಲು
ನಿವಾಸಿಗಳಿಗೆ
ಬಸವ
ಇಂದಿರಾ
ಆವಾಸ
ವಸತಿ
ಯೋಜನೆ.
*
ಬೆಳಗಾವಿ
ಕರ್ನಾಟಕದ
ಅವಿಭಾಜ್ಯ
ಅಂಗ.
*
ರೈತರಿಗೆ
7
ಸಾವಿರ
ಕೋಟಿ
ರುಪಾಯಿ
ಸಾಲ.
*
ಸಾವಯುವ
ಕೃಷಿಗೆ
ಮುಂದಿನ
ವರ್ಷ
200
ಕೋಟಿ
ರುಪಾಯಿ.
*
ಸ್ವಾತಂತ್ರ್ಯ
ಹೋರಾಟಗಾರರ
ಗೌರವಧನ
4
ಸಾವಿರ
ರುಪಾಯಿಗೆ
ಹೆಚ್ಚಳ.
*
ಡಿಸೆಂಬರ್
ನಲ್ಲಿ
ಬೆಳಗಾವಿಯ
ನೂತನ
ಸುವರ್ಣಸೌಧದಲ್ಲಿ
ವಿಧಾನಮಂಡಲ
ಅಧಿವೇಶನ.
*
ಕಿತ್ತೂರು
ರಾಣಿ
ಚೆನ್ನಮ್ಮ,
ಸಂಗೊಳ್ಳಿ
ರಾಯಣ್ಣ
ಸ್ಮಾರಕ
ಅಭಿವೃದ್ದಿಗೆ
ಕ್ರಮ.
*
ಶಿವಪುರ,
ಹುದಲಿ,
ಶಿಕಾರಿಪುರ
ಆಲಮಟ್ಟಿ
ಸ್ವಾತಂತ್ರ್ಯ
ಸಂಗ್ರಾಮದ
ನೆಲೆ
ಅಭಿವೃದ್ಧಿಗೆ
ಕ್ರಮ.
*
ಉದ್ಯೋಗ
ಸೃಷ್ಟಿಗೆ
ಜಿಲ್ಲಾ
ಮಟ್ಟದ
ಉದ್ಯೋಗ
ಮೇಳ.
*
ಪಶು
ಸಂಗೋಪನೆ
ಅಭಿವೃದ್ಧಿಗೆ
ಹೊಸ
ನೀತಿ.
*
14
ನೀರಾವರಿ
ಯೋಜನೆ
ಪೂರ್ಣ,
70
ಸಾವಿರ
ಎಕರೆಗೆ
ನೀರು
ಪೂರೈಕೆ.
*
ಹಿಂದುಳಿದ
114
ತಾಲ್ಲೂಕುಗಳ
ಅಭಿವೃದ್ಧಿಗೆ
ಒತ್ತು.
*
300
ಕೋಟಿ
ರುಪಾಯಿ
ವೆಚ್ಚದಲ್ಲಿ
ಈ
ವರ್ಷ
100
ವಿದ್ಯಾರ್ಥಿ
ನಿಲಯಗಳಿಗೆ
ಸ್ವಂತ
ಕಟ್ಟಡ.
*
ಮೂಲಸೌಕರ್ಯ
ಒದಗಿಸಲು
ಮಹಾನಗರ
ಪಾಲಿಕೆಗೆ
100
ಕೋಟಿ
ರು.
*
ಜಿಲ್ಲಾ
ಕೇಂದ್ರಗಳಿಗೆ
30
ಕೋಟಿ
ರುಪಾಯಿ,
ತಾಲ್ಲೂಕು
ಕೇಂದ್ರಗಳಿಗೆ
15
ಕೋಟಿ
ರುಪಾಯಿ
ನೀಡಿಕೆ.