ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರಿನಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ
ಮೃತರ ಪುತ್ರಿಯರಾದ ನಂದಿನಿ ಮತ್ತು ಸುಮನ ಲೆನಾಡ್೯ ಹರಿಹರೇಶ್ವರ ಅವರು ಈ ವಿಷಯವನ್ನು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇಂತಿವೆ :
ದಿನಾಂಕ:
01,
ಆಗಸ್ಟ್
2010
ಸ್ಥಳ:
ಶ್ರೀ
ವೈಷ್ಣವ
ಸಭಾ,
ಸರಸ್ವತೀ
ಟಾಕೀಸ್
ಎದುರು,
ಸರಸ್ವತೀಪುರಂ,
ಮೈಸೂರು
ಸಮಯ:
ಬೆಳಿಗ್ಗೆ
ಸರಿಯಾಗಿ
11
ಗಂಟೆ
*
ವೇದ
ಪಠಣ
*
ಸ್ವಸ್ತಿ
ವಾಚನ
*
ಸಾಮೂಹಿಕ
ಶ್ರೀ
ವಿಷ್ಣು
ಸಹಸ್ರನಾಮ
ಪಾರಾಯಣ
*
ನುಡಿ
ನಮನ
*
ಆಶೀರ್ವಚನ
*
ಭೋಜನ:
ಮಧ್ಯಾಹ್ನ
1-30ರಿಂದ
ಸ್ನೇಹದಲ್ಲಿ
ನಿಮ್ಮ,
ನಂದಿನಿ
ಹರಿಹರೇಶ್ವರ,
ಸುಮನ
ಲೆನಾಡ್೯
ಹರಿಹರೇಶ್ವರ
Comments
Story first published: Thursday, July 29, 2010, 11:00 [IST]