ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ

By Shami
|
Google Oneindia Kannada News

Tribute to Shikaripura Harihareshwara
ಮೈಸೂರು, ಜು.29: ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರಿಗೆ ಆಗಸ್ಟ್ 1ರ ಭಾನುವಾರ ಮೈಸೂರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮೃತರ ಪುತ್ರಿಯರಾದ ನಂದಿನಿ ಮತ್ತು ಸುಮನ ಲೆನಾಡ್೯ ಹರಿಹರೇಶ್ವರ ಅವರು ಈ ವಿಷಯವನ್ನು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇಂತಿವೆ :

ದಿನಾಂಕ: 01, ಆಗಸ್ಟ್ 2010
ಸ್ಥಳ: ಶ್ರೀ ವೈಷ್ಣವ ಸಭಾ, ಸರಸ್ವತೀ ಟಾಕೀಸ್ ಎದುರು, ಸರಸ್ವತೀಪುರಂ, ಮೈಸೂರು
ಸಮಯ: ಬೆಳಿಗ್ಗೆ ಸರಿಯಾಗಿ 11 ಗಂಟೆ

* ವೇದ ಪಠಣ
* ಸ್ವಸ್ತಿ ವಾಚನ
* ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ
* ನುಡಿ ನಮನ
* ಆಶೀರ್ವಚನ
* ಭೋಜನ: ಮಧ್ಯಾಹ್ನ 1-30ರಿಂದ

ಸ್ನೇಹದಲ್ಲಿ ನಿಮ್ಮ,
ನಂದಿನಿ ಹರಿಹರೇಶ್ವರ,
ಸುಮನ ಲೆನಾಡ್೯ ಹರಿಹರೇಶ್ವರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X