ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿಮ್ಮ ಮನೆಯಂಗಳದಲ್ಲಿ ಸುಗಂಧ ಸಸ್ಯಗಳ ಬೆಳೆಸಿ
ಸದರಿ ಕಾರ್ಯಕ್ರಮದಲ್ಲಿ ಔಷಧಿ ಮತ್ತು ಸುಗಂಧ ಸಸ್ಯಗಳ ಪ್ರಾಮುಖ್ಯತೆ, ಉಪಯುಕ್ತತೆ ಮತ್ತು ಬೇಸಾಯದ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಸಮನ್ವಯಾಧಿಕಾರಿ)ಹುಳಿಮಾವು, ಬೆಂಗಳೂರು ರವರ ಕಚೇರಿಯಲ್ಲಿ ತರಬೇತಿ ದಿನಾಂಕಕ್ಕೆ ಎರಡು ದಿನ ಮುಂಚಿತವಾಗಿ ರೂ 150/- ಗಳನ್ನು ಪಾವತಿಸಿ, ನೋಂದಣಿಯನ್ನು ಮಾಡಿಕೊಳ್ಳಲು ಕೋರಿದೆ.
ಹೆಚ್ಚಿನ
ಮಾಹಿತಿಗೆ
ಸಂಪರ್ಕಿಸಿ:
ದೂರವಾಣಿ:
(080)26582775
ಮೊಬೈಲ್
:
9743555667
9916433061
ಇ
ಮೇಲ್
:
[email protected]
Comments
Story first published: Sunday, July 11, 2010, 14:59 [IST]