ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೈಲೋತ್ಪನ್ನ ಬೆಲೆ ಏರಿಕೆಗೆ ಬಳ್ಳಾರಿಯಲ್ಲಿ ಪ್ರತಿಭಟನೆ
ಜನತೆಯ ದನಿಗೆ ರಾಜಕೀಯ ಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ದರ ಏರಿಕೆ ವಿರೋಧಿಸಿ ಜಿಲ್ಲಾ ಜನತಾದಳದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾ
ಜೆಡಿಎಸ್
ಪದಾಧಿಕಾರಿಗಳು
ಜಿಲ್ಲಾಧಿಕಾರಿಗಳ
ಮೂಲಕ
ರಾಜ್ಯಪಾಲರಿಗೆ
ಮನವಿ
ಸಲ್ಲಿಸಿದ್ದು,
ತೈಲೋತ್ಪನ್ನಗಳ
ಬೆಲೆ
ಮಾತ್ರವಲ್ಲ
ಎಲ್ಲ
ಅಗತ್ಯ
ವಸ್ತುಗಳ
ಬೆಲೆ
ಇಳಿಕೆ
ಆಗಬೇಕು
ಎಂದು
ವಿನಂತಿಸಿಕೊಂಡಿದ್ದಾರೆ.
ವಾಂತಿ,
ಬೇಧಿಯಿಂದ
ಇಬ್ಬರ
ಸಾವು
:
ಕೂಡ್ಲಿಗಿ
ತಾಲೂಕಿನ
ಉಜ್ಜಯಿನಿ
ಗ್ರಾಮದಲ್ಲಿ
ಕಾಣಿಸಿಕೊಂಡಿರುವ
ವಾಂತಿ
-
ಬೇಧಿ
ಪ್ರಕರಣದಲ್ಲಿ
ಇಬ್ಬರು
ಮೃತಪಟ್ಟು,
43
ಜನರಿಗೆ
ಕಾಲರಾದಿಂದ
ಬಳಲುತ್ತಿದ್ದಾರೆ.
ಮೃತರನ್ನು ಗೋಣೆಪ್ಪ (85) ಮತ್ತು ಚಿನ್ನಮ್ಮ (45) ಗುರುತಿಸಲಾಗಿದೆ. ಗೋಣೆಪ್ಪ ಮಂಗಳವಾರ ಸಂಜೆ ಮೃತಪಟ್ಟಿದ್ದಾನೆ. ಚಿನ್ನಮ್ಮ ಬುಧವಾರ ಬೆಳಗಿನ ಜಾವ ಸಾವಿಗೀಡಾಗಿದ್ದಾಳೆ. ಹೆಚ್ಚುತ್ತಿರುವ ಇಂತಹ ಪ್ರಕರಣಗಳಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗಿದೆ.
ಬಳ್ಳಾರಿ ತೈಲೋತ್ಪನ್ನ ಪೆಟ್ರೋಲ್ ಡೀಸೆಲ್ ರೋಹಿಣಿ ಬಳ್ಳಾರಿ ನಾಗರಿಕ ಪತ್ರಕರ್ತ ಬೆಲೆ ಏರಿಕೆ petrol diesel rohini bellary citizen journalist district news
Story first published: Thursday, July 1, 2010, 12:25 [IST]