ಬಂಡವಾಳ ಹೂಡಿಕೆ : ಉ. ಕರ್ನಾಟಕಕ್ಕೆ ಸಿಂಹಪಾಲು
ಈ ಯೋಜನೆಗಳಿಂದ ಹೆಚ್ಚುವರಿಯಾಗಿ 1,30,386 ಮಂದಿಗೆ ಉದ್ಯೋಗ ಸಿಗಲಿದೆ. ಒಂದೆರಡು ದಿನದಲ್ಲಿ ಆಯಾ ಕಂಪನಿಗಳು ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಸಿಂಹ ಪಾಲು : ಈಗ ಅನುಮೋದನೆ ಪಡೆದುಕೊಂಡಿರುವ ಯೋಜನೆಗಳ ಪೈಕಿ ಶೇ. 52 ರಷ್ಟು ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಲಿವೆ. ದಕ್ಷಿಣದಲ್ಲಿ ಶೇ. 41 ಹಾಗೂ ಇತರೆಡೆ ಶೇ. 7 ರಷ್ಟು ಬರಲಿವೆ. ಒಟ್ಟು 22 ವಿದ್ಯುತ್ ಉತ್ಪಾದನೆ ಯೋಜನೆಗಳಿದ್ದು, 2 ಉಷ್ಣ ವಿದ್ಯುತ್, 14 ಅನಿಲ ವಿದ್ಯುತ್ ಹಾಗೂ 6 ಅಸಾಂಪ್ರದಾಯಿಕ ಇಂಧನ ಮೂಲದವಾಗಿವೆ ಎಂದು ಹೇಳಿದರು.
ಯಾವ
ಜಿಲ್ಲೆಗೆ
ಯಾವ
ಕೈಗಾರಿಕೆ
:
ಯಾದಗಿರಿ
>>
ಹಿಂದೂಸ್ತಾನ್
ಕೋಕಾಕೋಲಾ
ಪೇಯ
ಕಂಪನಿ>>
250
ಕೋಟಿ
ರು
>>
ಹಣ್ಣಿನ
ರಸ
ಘಟಕ.
ಬೆಂಗಳೂರು>>
ದೇವನಹಳ್ಳಿ>>
ರಾಜೇಶ್
ಎಕ್ಸ್
ಪೋರ್ಟ್
>>
460
ಕೋಟಿ
ರು>>ಚಿನ್ನಾಭರಣ
ಪಾರ್ಕ್.
ವಿಜಾಪುರ>>
ಎಟ್ಕೊ
ಡೆನಿಮ್
ಕಂಪನಿ>>216ಕೋಟಿ
ರು>>
ಸಿದ್ಧ
ಉಡುಪು
ಘಟಕ.
ಮಂಡ್ಯ>>
ತುಮಕೂರು>>
ಶಿವಮೊಗ್ಗ>>
ಗೋಕುಲದಾಸ್
ಇಮೇಜಸ್
>>
ಸಿದ್ಧ
ಉಡುಪು
ಘಟಕ.
ಬೆಂಗಳೂರು>>
ದೇವನಹಳ್ಳಿ>>ಟಾಟಾ
ಕನ್ಸಲ್ಟೆನ್ಸಿ
ಸರ್ವಿಸಸ್>>93ಕೋಟಿ
ರು>>ಇಂಜಿನಿಯರಿಂಗ್
ಕನ್ಸಲ್ಟೆನ್ಸಿ.
ಮೈಸೂರು>>
ರೂಯಿಯಾ
ಗ್ರೂಪ್>>ಫಾಲ್ಕನ್
ಟೈರ್ಸ್>>ಡನ್
ಲಪ್
ಟೈರ್
ಟ್ಯೂಬ್
ಘಟಕ.
ಶಿಕ್ಷಣ
ಕ್ಷೇತ್ರ:4
ಯೋಜನೆ
>>
1,789
ಕೋಟಿ
ರು>>4,250
ಉದ್ಯೋಗ
ಸೃಷ್ಟಿ
ದೊಡ್ಡಬಳ್ಳಾಪುರ>>ಮಣಿಪಾಲ್
ಸಂಸ್ಥೆ>>650ಕೋಟಿ
ರು>>ಬಹು
ಶಿಸ್ತಿನ
ಶಿಕ್ಷಣ
ಕೇಂದ್ರ
ಧಾರವಾಡ
ಜಿಲ್ಲೆ>>ಮಾರ್ಗ್
ಸಂಸ್ಥೆ>>960
ಕೋಟಿ
ರು>>ಜ್ಞಾನ
ಕಣಜ
ಕೇಂದ್ರ
ಜಿಲ್ಲಾವಾರು ಪ್ರಮುಖ ಬಂಡವಾಳ ಹೂಡಿಕೆ
ಬೆಂಗಳೂರು
ಗ್ರಾ.ಜಿಲ್ಲೆ>>12
ಯೋಜನೆ
>>5,479
ಕೋಟಿ
ರು.
ಕೊಪ್ಪಳ
ಜಿಲ್ಲೆ>>4
ಯೋಜನೆ>>11,320
ಕೋಟಿ
ರು.
ಚಿಕ್ಕಬಳ್ಳಾಪುರ>>3
ಯೋಜನೆ>>19,146
ಕೋಟಿ
ರು.
ಬಳ್ಳಾರಿ>>7
ಯೋಜನೆ>>3,788
ಕೋಟಿ
ರು.
ಚಿತ್ರದುರ್ಗ>>5
ಯೋಜನೆ>>3,472
ಕೋಟಿ
ರು.
ಬೆಳಗಾವಿ>>4
ಯೋಜನೆ>>
2,615
ಕೋಟಿ
ರು.