ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಲ್ಲು ಶಿಕ್ಷೆ ಪ್ರಶ್ನಿಸಲು ಕಸಬ್ ಗೆ ಲಾಯರ್ ಬೇಕಂತೆ
ಕಸಬ್ ನ ಬೇಡಿಕೆಯನ್ನು ಪುರಸ್ಕರಿಸುವುದಕ್ಕೂ ಮುನ್ನ ಮಹಾರಾಷ್ಟ್ರ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಸ್ಥ ಹಾಗೂ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜೆ ಎನ್ ಪಟೇಲ್ ಅವರಿಗೆ ರವಾನಿಸಲಾಗಿದೆ. ಕಾನೂನು ಸೇವಾ ಸಮಿತಿಯ ಮುಖ್ಯಸ್ಥ ಜಸ್ಟೀಸ್ ರಂಜನ ದೇಸಾಯಿ ಅವರಿಗೂ ಕಸಬ್ ನ ಬೇಡಿಕೆಯ ಪ್ರತಿಯೊಂದನ್ನು ಕಳುಹಿಸಲಾಗಿದೆ.
ಮುಂಬೈ ಭಯೋತ್ಪಾದಕ ಕೃತ್ಯದಲ್ಲಿ ದೋಷಿಯಾಗಿದ್ದ ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ಮುಂಬೈ ವಿಶೇಷ ನ್ಯಾಯಾಲಯ ಮೇ.6ರಂದು ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಈ ಮೂಲಕ ಮುಂಬೈ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಅತ್ಮಕ್ಕೆ ಶಾಂತಿ ದೊರೆಕಿದ್ದು, ಭಾರತೀಯರ ಒತ್ತಾಯ ಕೊನೆಗೂ ಕೈಗೂಡಿದಂತಾಗಿತ್ತು.
Comments
ಕಸಬ್ ಮುಂಬೈ ಗಲ್ಲು ಶಿಕ್ಷೆ ಮುಂಬೈ ಭಯೋತ್ಪಾದನೆ 2008 ಉಜ್ವಲ್ ನಿಕ್ಕಂ ಭಯೋತ್ಪಾದನೆ ಪಾಕಿಸ್ತಾನ ajmal kasab mumbai mumbai terror attack ujjwal nikam
Story first published: Friday, June 4, 2010, 13:35 [IST]