ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುರಪುರದಿಂದ ಯಮಪುರಿ ಸೇರಿದ ಬಸ್
ಇಂದು ಮುಂಜಾನೆ 2.15 ರ ವೇಳೆಗೆ ಚಳ್ಳಕೆರೆ ಸಮೀಪದ ಸೇತುವೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ನಂತರ ಹಳ್ಳಕ್ಕೆ ಬಿದ್ದ ಬಸ್ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು 30 ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡವರನ್ನು ಚಳ್ಳಕೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ದುರ್ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1ಲಕ್ಷ ರು ಪರಿಹಾರ ಹಾಗೂ ಗಾಯಗೊಂಡವರಿಗೆ 25 ಸಾವಿರ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಘೋಷಿಸಿದ್ದಾರೆ.
ಸಹಾಯವಾಣಿ:
ಚಳ್ಳಕೆರೆ
ಆಸ್ಪತ್ರೆ:
(08195)
222
644
ಚಳ್ಳಕೆರೆ
ಪೊಲೀಸ್
ಠಾಣೆ:
(08195)
250
239
Comments
ಅಪಘಾತ ಕೆಎಸ್ಆರ್ ಟಿಸಿ ಚಳ್ಳಕೆರೆ ಸುರಪುರ ಚಿತ್ರದುರ್ಗ ಕ್ರೈಂ ಯಡಿಯೂರಪ್ಪ challakere surpur gulbarga ksrtc road accident chitradurga crime beat yediyurappa
Story first published: Sunday, May 30, 2010, 16:58 [IST]