ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಫ್ಜಲ್ ಗುರುನ ಗಲ್ಲಿಗೇಕೆ ಅವಸರ?
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೀವದಾನ ಕೋರಿ ಅಫ್ಜಲ್ ಗುರು ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿಯವರ ಬಳಿ ಇದೆ. ಈ ವಿಷಯದಲ್ಲಿ ಸರಕಾರ ಯಾವುದೇ ರೀತಿ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ. ಆವನ ಸರದಿ ಬಂದಾಗ ಕಾನೂನು ರೀತಿಯಲ್ಲಿ ಅದು ನಡೆಯಲಿದೆ ಎಂದರು. 2001 ರ ಸಂಸತ್ತಿನ ದಾಳಿಯ ಪ್ರಮುಖ ರೂವಾರಿಯಾಗಿರುವ ಅಫ್ಜಲ್ ಗುರುನನ್ನು 2006ರ ಅಕ್ಟೋಬರ್ 20ರಂದು ನೇಣಿಗೇರಿಸಬೇಕಿತ್ತು. ಆದರೆ, ಜೀವದಾನ ಕೋರಿ ರಾಷ್ಟ್ರಪತಿಯವರಿಗೆ ಗುರು ಅರ್ಜಿ ಸಲ್ಲಿಸಿದ್ದರಿಂದ ಶಿಕ್ಷೆ ನೀಡುವಲ್ಲಿ ವಿಳಂಬವಾಗಿದೆ.
Comments
ಅಫ್ಜಲ್ ಗುರು ಗಲ್ಲು ಶಿಕ್ಷೆ ಮರಣದಂಡನೆ ಮನಮೋಹನ್ ಸಿಂಗ್ ನವದೆಹಲಿ ಕಾಂಗ್ರೆಸ್ ಬಿಜೆಪಿ afzal guru death sentence manmohan singh gk pillai new dehli congress bjp
Story first published: Monday, May 24, 2010, 12:14 [IST]