ವಿಮಾನ ಅಪಘಾತ; ಮಂಗಳೂರಿಗೆ ದೌಡಾಯಿಸಿದ ಸಿಎಂ
ಘಟನಾ ಸ್ಥಳಕ್ಕೆ ತೆರಳುವ ಮುನ್ನ ಮಾತನಾಡಿದ ಯಡಿಯೂರಪ್ಪ, ಗಾಯಗೊಂಡವರ ಚಿಕಿತ್ಸೆಗೆ ನೆರವಾಗುವುದಾಗಿ ತಿಳಿಸಿದರು. ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ . ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ದಕ್ಷಿನ ಕನ್ನಡ ಜಿಲ್ಲಾ ಆಡಳಿತ ಭರಿಸಲಿದೆ ಎಂದು ಹೇಳಿದರು.
ಈಗಾಗಲೆ ಘಟನಾ ಸ್ಥಳಕ್ಕೆ ಗೃಹ ಸಚಿವ ವಿ ಎಸ್ ಆಚಾರ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉತ್ಸುವಾಗಿ ಸಚಿವ ಕೃಷ್ಣ ಪಾಲೇಮಾರ್ ಆಗಮಿಸಿದ್ದಾರೆ. ರಕ್ಷಣಾ ಕಾರ್ಯವನ್ನು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಕೇಂದ್ರ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್, ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯಿಲಿ ಮತ್ತು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ವಿಮಾನ ಅಪಘಾತದಲ್ಲಿ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹರೀಶ್ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ. ಅವರು ಘಟನಾ ಸ್ಥಳಕ್ಕೆ ಆಗಮಿಸಿತ್ತಿದ್ದಾರೆ. ಮಂಗಳೂರು ವಿಮಾನ ಅಪಘಾತ ದೇಶದ 3ನೇ ಅತಿದೊಡ್ಡ ವಿಮಾನ ದುರಂತವಾಗಿದೆ.
*
ಬಜ್ಪೆಯಲ್ಲಿ
ನಕರಸದೃಶ
ವಾತಾವರಣ
*
ವಿಮಾನ
ಅಪಘಾತ;
ಮಳೆಯ
ನಡುವೆ
ರಕ್ಷಣಾ
ಕಾರ್ಯ
*
ಅಪಘಾತಕ್ಕೀಡಾದ
ವಿಮಾನ
ಪೈಲಟ್
ಝೆಡ್
ಗ್ಲೂಸಿಯಾ
ವಿಡಿಯೋ
*
ವಿಡಿಯೋ
:
ಬೆಂಕಿ
ಉಂಡೆಯಂತಾದ
ವಿಮಾನ
*
ವಿಡಿಯೋ
:
ಪುಟ್ಟ
ರನ್
ವೇ
ಜಿಗಿದ
ಏರ್
ಇಂಡಿಯಾ
ವಿಮಾನ
*
ವಿಡಿಯೋ
:
ದುರಂತಕ್ಕೆ
ಪೈಲಟ್
ತಪ್ಪು
ಕಾರಣ?
*
ವಿಡಿಯೋ
:
ಮಂಗಳೂರು
ವಿಮಾನ
ದುರಂತದಲ್ಲಿ
160
ಸಾವು