ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾತುಕತೆ ನಡೆಸೋಣ ಬನ್ನಿ ನಕ್ಸಲರೆ! : ಚಿದಂಬರಂ
ನರಮೇಧದ ನಂತರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲರು ಕೈಗೊಂಡಿರುವ 72 ಗಂಟೆಗಳ ಬಂದ್ ನ್ನು ಕೈಬಿಟ್ಟು ಶಾಂತಿ ಮಾತುಕತೆಗೆ ಬರಬೇಕು. ಸರಕಾರ ನಕ್ಸಲರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ನಕ್ಸಲರ ವಿರುದ್ದ ಆಪರೇಷನ್ ಗ್ರೀನ್ ಹಂಟ್ ಮುಂದುವರೆಸುವುದಾಗಲಿ ಅಥವಾ ವೈಮಾನಿಕ ದಾಳಿ ನಡೆಸುವ ಉದ್ದೇಶ ಸರಕಾರಕ್ಕೆ ಇಲ್ಲ. ನಕ್ಸಲರ ಸಮಸ್ಯೆಯನ್ನು ಪರಿಹಾರ ಹುಡುಕಲು ಸರಕಾರ ಸಿದ್ಧವಿದೆ. ಹಿಂಸಾಚಾರವನ್ನು ಕೈಬಿಟ್ಟು ಮಾತುಕತೆಗೆ ಬರಬೇಕು ಎಂದು ಚಿದಂಬರಂ ಹೇಳಿದ್ದಾರೆ.
Comments
ಪಿ ಚಿದಂಬರಂ ಮಾವೋವಾದಿಗಳು ನಕ್ಸಲರು ಕೇಂದ್ರ ದಂತೇವಾಡ ಮನಮೋಹನ್ ಸಿಂಗ್ p chidambaram maoists centre manmohan singh
Story first published: Tuesday, May 18, 2010, 15:16 [IST]