ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಎಸ್ಎನ್ಎಲ್ : ಸ್ಧಿರ ದೂರವಾಣಿ ಕೈಪಿಡಿ ಬಿಡುಗಡೆ
ಟಿಲಿಫೋನ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಿಡಿ ಹಾಗೂ ಬೆಂಗಳೂರು ದೂರಸಂಪರ್ಕ ಜಿಲ್ಲೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲ ಬಿ ವಿ ಆಚಾರ್ಯ, ಬಿಎಸ್ಎನ್ ಎಲ್ ಕರ್ನಾಟಕ ಮಹಾಪ್ರಬಂಧಕ ಪಿ ರಾಘವನ್, ಬೆಂಗಳೂರು ವೃತ್ತದ ಪ್ರಧಾನ ಮಹಾಪ್ರಬಂಧಕ ಸುಭೇಂದು ಘೋಷ್ ಹಾಜರಿದ್ದರು.
ಸಿಡಿಯಲ್ಲಿ ದೂರವಾಣಿ ವಿವರವನ್ನು ಸಾಫ್ಟ್ ವೇರ್ ಮೂಲಕ ಶೇಖರಿಸಿರುವುದರಿಂದ ಪೈರಸಿಗೆ ಅವಕಾಶವಿಲ್ಲ. 2010ಜನವರಿ 31ಕ್ಕೆ ಅನ್ವಯವಾಗುವಂತೆ ಇದನ್ನು ಪರಿಷ್ಕರಿಸಲಾಗಿದ್ದು, ಇನ್ನೊಂದು ವಾರದ ನಂತರ ದೂರವಾಣಿ ಕೈಪಿಡಿ ಅಥವಾ ಸಿಡಿ ಗ್ರಾಹಕರಿಗೆ ಲಭ್ಯವಾಗಲಿದೆ.
Story first published: Sunday, May 16, 2010, 14:33 [IST]