ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ 26ರ ವರಗೆ ಜೈಲಿನಲ್ಲಿ ನಿತ್ಯಾನಂದ
ನಿತ್ಯಾನಂದನ ಜಾಮೀನು ಅರ್ಜಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಈ ನಡುವೆ ನಿತ್ಯಾನಂದನಿಗೆ ಜಾಮೀನು ಸಿಗದಿರುವುದರಿಂದ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರ ಅನುಮತಿ ಪಡೆಯುವ ಅಗತ್ಯವಿದೆ. ಹೀಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ಆರ್ ಲೋಕೇಶ್ ಅವರು ನ್ಯಾಯಾಂಗ ಅವಧಿಯನ್ನು ವಿಸ್ತರಿಸುವಂತೆ ಕೋರಿ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಬಂಧನ ಅವಧಿಯನ್ನು ನ್ಯಾಯಾಧೀಶರು ವಿಸ್ತರಿಸಿ ಆದೇಶಿ ಹೊರಡಿಸಿದ್ದಾರೆ.
Comments
ಸ್ವಾಮಿ ನಿತ್ಯಾನಂದ ರಂಜಿತಾ ರಾಸಲೀಲೆ ಜಾಮೀನು ನ್ಯಾಯಾಂಗ ಬಂಧನ ಬಿಡದಿ ರಾಮನಗರ swami nithyananda ranjitha sex scandal judicial custody bidadi ramanagara
Story first published: Thursday, May 13, 2010, 12:40 [IST]