ಸರ್ವೆ ಆಫ್ ಇಂಡಿಯಾ ವರದಿಯ ಮುಖ್ಯಾಂಶಗಳು
ಕರ್ನಾಟಕ ಸರ್ಕಾರ ಗಣಿ ಗುತ್ತಿಗೆ ಮಂಜೂರು ಮಾಡಿದ ಯಾವುದೇ ಪ್ರದೇಶವನ್ನು ತನ್ನದೆಂದು ಆಂಧ್ರ ಸರ್ಕಾರ ಹೇಳುತ್ತಿಲ್ಲ, ಅದೇ ರೀತಿ ಆಂಧ್ರ ಸರ್ಕಾರ ಗಣಿ ಗುತ್ತಿಗೆ ಮಂಜೂರು ಮಾಡಿದ ಪ್ರದೇಶವನ್ನು ಕರ್ನಾಟಕ ತನ್ನದೆಂದು ಹೇಳಿಲ್ಲ, ಇದು ಕೇವಲ ಅಕ್ಕಪಕ್ಕದಲ್ಲಿ ಗಣಿ ಗುತ್ತಿಗೆ ಹೊಂದಿದ ಗಣಿ ಮಾಲೀಕರ ಸರಹದ್ದಿನ ವಿವಾದವಾಗಿದೆ ಎಂದು ಇದರಿಂದ ತಿಳಿದು ಬರುತ್ತದೆ.
ವರದಿಯ
3ನೇ
ಪುಟದಲ್ಲಿ
ತಿಳಿಸಿರುವಂತೆ
ಸ್ವಾಧೀನದಲ್ಲಿರುವ
ಪ್ರದೇಶ
68.4
ಹೆಕ್ಟೇರ್.
ಆದರೆ
ಮಂಜೂರು
ಆದದ್ದು
68.5
ಹೆಕ್ಟೇರ್.
ವರದಿಯ
4ನೇ
ಪುಟದಲ್ಲಿ
ಮಂಜೂರಾಗಿದ್ದು
25.98
ಹೆಕ್ಟೇರ್
ಸ್ವಾಧೀನದಲ್ಲಿರುವುದು
25
ಹೆಕ್ಟೇರ್.
ವರದಿಯ
4ನೇ
ಪುಟದಲ್ಲಿ
ಇನ್ನೊಂದು
ಮೈನ್ಸ್ಗೆ
ಮಂಜೂರಾಗಿದ್ದು
39.50
ಹೆಕ್ಟೇರ್
ಸ್ವಾಧೀನದಲ್ಲಿರುವುದು
38.50
ಹೆಕ್ಟೇರ್
ವರದಿಯ
5ನೇ
ಪುಟದಲ್ಲಿ
ತಿಳಿಸಿರುವಂತೆ
ನಮ್ಮ
ಪಾಲುದಾರಿಕೆಯ
ಅನಂತಪುರ
ಮೈನಿಂಗ್
ಕಾರ್ಪೋರೇಷನ್
(ಎ.ಎಂ.ಸಿ)
ಮಂಜೂರಾಗಿದ್ದು
6.5
ಹೆಕ್ಟೇರ್
ಆದರೆ
ಸ್ವಾಧೀನದಲ್ಲಿರುವುದು
6.30
ಹೆಕ್ಟೇರ್.
ಇದರಿಂದ ತಿಳಿದು ಬರುವ ವಿಷಯವೆನೆಂದರೆ ನಮ್ಮ ಓ.ಎಂ.ಸಿ ಸಂಸ್ಥೆ ಮತ್ತು ಹಾಗೂ ಅದರ ಸಹೋದರ ಸಂಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಂಜೂರಾದ ಗಣಿ ಪ್ರದೇಶಕ್ಕಿಂತ ಕಡಿಮೆ ಪ್ರದೇಶ ಸ್ವಾಧೀನದಲ್ಲಿದ್ದುದು ಸ್ಪಷ್ಟವಾಗಿದೆ.
ಗಡಿ ಭಾನಗಡಿ ಮಾಡಿದವರು ನಾವಲ್ಲ, ನಾವಲ್ಲ »