ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಭಾಕರ ವರದಿಗಾರರ ಕೂಟದ ಅಧ್ಯಕ್ಷ

By Mrutyunjaya Kalmat
|
Google Oneindia Kannada News

ಬೆಂಗಳೂರು, ಮೇ. 9 : ಬೆಂಗಳೂರು ವರದಿಗಾರರ ಕೂಟಕ್ಕೆ 2010-11 ಸಾಲಿಗೆ ಇಂದು (ಭಾನುವಾರ) ನಡೆದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ವಿಜಯ ಕರ್ನಾಟಕ ಮುಖ್ಯವರದಿಗಾರರಾದ ಕೆ ವಿ ಪ್ರಭಾಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವರದಿಗಾರರ ಕೂಟದ ನೂತನ ಪದಾದಿಕಾರಿಗಳ ಪಟ್ಟಿ

* ಕೆ ವಿ ಪ್ರಭಾಕರ - ಅಧ್ಯಕ್ಷ
* ಕೆ ಕೆ ಮೂರ್ತಿ - ಉಪಾಧ್ಯಕ್ಷ
* ಬಿ ಎನ್ ಶ್ರೀಧರ್ - ಪ್ರಧಾನ ಕಾರ್ಯದರ್ಶಿ
* ಎಂ ಚಂದ್ರಶೇಖರ - ಜಂಟಿ ಕಾರ್ಯದರ್ಶಿ
* ಕೆ ಎಂ ಶಿವರಾಜು - ಖಜಾಂಚಿ

ಸಮಿತಿ ಸದಸ್ಯರು

* ಲಕ್ಷ್ಮಿ ಪ್ರಸನ್ನ (ಬಾಬು)
* ಕೀರ್ತಿ ಪ್ರಸಾದ್
* ಶಿವಣ್ಣ
* ಎಸ್ ಶಾಂತಾರಾಂ
* ಎನ್ ಎಸ್ ಸುಭಾಷ್ ಚಂದ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X