ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರೋಪಿ ಹರತಾಳು ಹಾಲಪ್ಪ ಭೂಗತ!
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಬೇಟಿ ಮಾಡಿ ಅರ್ಧ ಗಂಟೆ ಮಾತುಕತೆ ನಡೆಸಿದ ನಂತರ ಹಾಲಪ್ಪ ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಕೂಡಾ ಇದ್ದರು. ಹಾಲಪ್ಪ ಅವರಿಂದ ಯಡಿಯೂರಪ್ಪ ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ. ಆನಂತರ ಅವರು ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಬಹುಶಃ ಹಾಲಪ್ಪ ರಾಜ್ಯದಿಂದ ಹೊರಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರತಾಳು ಹಾಲಪ್ಪ ಅತ್ಯಾಚಾರ ಶಿವಮೂಗ್ಗ ಚಂದ್ರಾವತಿ ಯಡಿಯೂರಪ್ಪ haratal halappa sex scandal rape yediyurappa chandravati ಹಾಲಪ್ಪ shivamogga
Story first published: Wednesday, May 5, 2010, 11:35 [IST]