ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಕಿಯೊಡನೆ ಸರಸವಾಡೊ ಸಾಹಿಸಿಗೆ ನಮನ
ಬಳ್ಳಾರಿಯಲ್ಲಿ ಜನವರಿ 26 ರಂದು ನಡೆದ ಬಹುಮಹಡಿ ಕಟ್ಟಡ ಕುಸಿತ ಕಂಡಿತ್ತು. ಬಳ್ಳಾರಿಯ ಗಾಂಧಿನಗರದ 2ನೇ ಕ್ರಾಸ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡವೊಂದು ಬಾಲಕರ ಹಾಸ್ಟಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ 6ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. 16 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿತ್ತು. ಕಳೆದ ನವೆಂಬರ್ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಿರುಗುಪ್ಪ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಇವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
Comments
ಬಳ್ಳಾರಿ ಅಗ್ನಿಶಾಮಕ ದಳ ಪ್ರವಾಹ ಚಿನ್ನದ ಪದಕ ವಿಎಸ್ ಆಚಾರ್ಯ ಆಪತ್ತು ನಿರ್ವಹಣೆ ರೋಹಿಣಿ ಜಿಲ್ಲಾಸುದ್ದಿ disaster management cj rohini vs acharya deluge
Story first published: Friday, April 23, 2010, 14:39 [IST]