ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾರದಾ ಜಾಗಕ್ಕೆ ಉತ್ತರದ ಐಎಎಸ್ ಅಧಿಕಾರಿ?
ವಿಶ್ವಾಸದ ಕೊರತೆ ಹಿನ್ನೆಲೆಯಲ್ಲಿ ಶಾರದಾ ಸುಬ್ರಹ್ಮಣ್ಯಂ ಸೇರಿದಂತೆ ಐವರು ಅಧಿಕಾರಿಗಳನ್ನು ರಜೆ ಮೇಲೆ ತೆರಳುವಂತೆ ಸೂಚಿಸಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಜಾಗಕ್ಕೆ ಬೇರೆ ಅಧಿಕಾರಿಯ ನೇಮಕಕ್ಕೆ ಆದೇಶಿಸಿದ್ದರು.
ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಮುಖ್ಯಮಂತ್ರಿಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಜತೆ ರಾಜ್ಯಪಾಲರು ಚರ್ಚೆ ನಡೆಸಿದ್ದಾರೆ. ಈ ಹುದ್ದೆಗೆ ಅರ್ಹರಾದ ಐಎಎಸ್ ಅಧಿಕಾರಿಗಳ ಪಟ್ಟಿಯನ್ನು ಶೀಘ್ರ ನೀಡುವಂತೆ ಸೂಚಿಸಲಾಗಿದ್ದರೂ, ಉತ್ತರ ಭಾರತ ಮೂಲದ ಕಾಂಗ್ರೆಸ್ ನಿಷ್ಠ ಐಎಎಸ್ ಅಧಿಕಾರಿಯ ನೇಮಕಕ್ಕೆ ತೆರೆಮರೆಯಲ್ಲಿ ಯತ್ನ ನಡೆದಿದೆ ಎನ್ನಲಾಗಿದೆ.
Comments
ರಾಜ್ಯಪಾಲ ಎಸ್ ವಿ ರಂಗನಾಥ್ ಕಾಂಗ್ರೆಸ್ ಐಎಎಸ್ ಬೆಂಗಳೂರು karnataka governor hr bharadwaj sv ranganath congress bjp bengaluru
Story first published: Friday, April 16, 2010, 16:33 [IST]