ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಡಿ : ಎಂಇಎಸ್ ನಿಂದ ಮುಂಬೈ ಚೆಲೋ
ಏ.15 ರಂದು ಸಂಜೆ ಬೆಳಗಾವಿಯಿಂದ ಎಂಇಎಸ್ ಕಾರ್ಯಕರ್ತರು ಮುಂಬೈಗೆ ತೆರಳಿದ್ದಾರೆ. ನಾಯಕರು ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮತ್ತು ಪ್ರಚಾರ ನಡೆದಿದೆ. ಗಡಿ ಭಾಗ ಕೇಂದ್ರಾಡಳಿತ ಪ್ರದೇಶವಾಗಬೇಕು ಮತ್ತು ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎನ್ನುವುದು ಈ ಧರಣಿ ಮುಖ್ಯ ಉದ್ದೇಶವಾಗಿದೆ.
ಎಂಇಎಸ್ ಏ.11 ರಂದು ಕೊಲ್ಲಾಪುರ ಚೆಲೋ ಕಾರ್ಯಕ್ರಮ ಹಮ್ಮಿಕೊಂಡು ಕರ್ನಾಟಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಇದೀಗ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
Comments
ಬೆಳಗಾವಿ ಗಡಿ ವಿವಾದ ಯಡಿಯೂರಪ್ಪ ಕರ್ನಾಟಕ ಎಂಇಎಸ್ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾರಾಷ್ಟ್ರ border row yediyurappa karnataka mes maharashtra ekikarana samithi
Story first published: Thursday, April 15, 2010, 12:09 [IST]