ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಾವಳಿಯ ಭೀಕರ ಮಳೆಗೆ 6 ಜನ ಬಲಿ
ಈ ಭಾಗದಲ್ಲಿ ಗಾಳಿ, ಸಿಡಿಲಿನ ಆರ್ಭಟ ಜೋರಾಗಿದ್ದು ಮೂಡಬಿದರೆ ತಾಲೂಕು ವ್ಯಾಪ್ತಿಯ ಕಡಂದಲೆ ಎನ್ನುವಲ್ಲಿ ಸಿಡಿಲು ಬಡಿದು ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. ಕುಂದಾಪುರ ತಾಲೂಕು ವ್ಯಾಪ್ತಿಯ ಜನ್ನಾಡಿ ಎನ್ನುವಲ್ಲಿ ಭಾರಿ ಬಿರುಗಾಳಿಗೆ ದೈತ್ಯಾಕಾರ ಮರವೊಂದು ಚಲಿಸುತ್ತಿದ್ದ ಕಾರಿನ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಕುಂದಾಪುರ ತಾಲೂಕಿನ ದೇವಳಕುಂದ್ ಪ್ರದೇಶದಲ್ಲಿ ಎರಡು ವರ್ಷದ ಬಾಲಕಿ ಮತ್ತು ಕಾರ್ಕಳ ತಾಲೂಕು ಅಜೆಕಾರಿನಲ್ಲಿ ಒಬ್ಬ ಬಾಲಕ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಕೊಡಗು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ (ವಿರಾಜಪೇಟೆ, ಭಾಗಮಂಡಲ)ಭಾರಿ ಮಳೆಯಾಗಿದೆ.
ಮಳೆ ಕರಾವಳಿ ದಕ್ಷಿಣ ಕನ್ನಡ ಉಡುಪಿ ಜಿಲ್ಲಾಸುದ್ದಿ ಮಂಗಳೂರು ಕೊಡಗು ಹವಾಮಾನ heavy rain coastal karnataka dakshina kannada udupi district news mangaluru karnataka weather
Story first published: Wednesday, April 14, 2010, 12:15 [IST]