ಕೆಪಿ ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ
ಏ.4,
ಭಾನುವಾರ
ಕಾರ್ಯಕ್ರಮಗಳ
ವಿವರ:
ಬೆಳಗ್ಗೆ
10.30ಕ್ಕೆ
ಕೆಪಿ
ಪೂರ್ಣಚಂದ್ರ
ತೇಜಸ್ವಿ
ವಿಚಾರ
ಸಂಕಿರಣ
ಉದ್ಘಾಟನೆ:
ಪ್ರಸನ್ನ,
ರಂಗಕರ್ಮಿ,
ಹೆಗ್ಗೋಡು
ಅಧ್ಯಕ್ಷತೆ:
ಡಾ.ಕೆ.ಚಿದಾನಂದ
ಗೌಡ,
ವಿಶ್ರಾಂತ
ಕುಲಪತಿಗಳು
ಬೆಳಗ್ಗೆ
11.30
ಕ್ಕೆ
ಗೋಷ್ಠಿ:1
ಅಧ್ಯಕ್ಷತೆ
:
ಡಾ.
ಗಿರಡ್ಡಿ
ಗೋವಿಂದರಾಜು,
ವಿಮರ್ಶಕರು
ಸಾಮಾಜಿಕ
ಅನುಸಂಧಾನ:
ಡಾ.
ಮೊಗಳ್ಳಿ
ಗಣೇಶ್,
ಕನ್ನಡ
ವಿವಿ,
ಹಂಪಿ
ವೈಜ್ಞಾನಿಕ
ಅನುಸಂಧಾನ:
ನಟರಾಜ್
ಬೂದಾಳ್,
ಲೇಖಕರು,
ತುಮಕೂರು
ಮಧ್ಯಾಹ್ನ
2.30ಕ್ಕೆ
ಗೋಷ್ಠಿ:2
ಅಧ್ಯಕ್ಷತೆ:
ಪ್ರೊ.ಟಿಪಿ
ಅಶೋಕ,
ವಿಮರ್ಶಕರು,
ಸಾಗರ
ನಿಸರ್ಗದ
ಅನುಸಂಧಾನ:
ಡಾ.
ಚಂದ್ರಶೇಖರ
ನಂಗಲಿ,
ಪ್ರಾಂಶುಪಾಲರು,
ಹಾನಗಲ್
ದೇಸಿ
ಅನುಸಂಧಾನ:
ಡಾ.
ರಹಮತ್
ತರೀಕೆರೆ,
ಕನ್ನಡ
ವಿವಿ,
ಹಂಪಿ
ಸಂಜೆ
6.30ಕ್ಕೆ
ಸಂಗೀತ
ಕಾರ್ಯಕ್ರಮ
ಖ್ಯಾತ
ಸರೋದ್
ವಾದಕ
ರಾಜೀವ್
ತಾರಾನಾಥ್
ಅವರ
ಶಿಷ್ಯ
ವಿಜೇತ್
ಅಣತಿ
ಅವರಿಂದ
ಸರೋದ್
ವಾದನ
ತಬಲಾ:
ಡಾ.
ಸಂತೋಷ್
ಚಂದಾವರ್ಕರ್,
ಮೈಸೂರು
**
ದಿನಾಂಕ:
05.04.2010
ಸೋಮವಾರದ
ಕಾರ್ಯಕ್ರಮಗಳು
ಬೆಳಗ್ಗೆ
10.30
ಕ್ಕೆ
ಸಾಹಿತಿ
ಡಾ.
ಚಂದ್ರಶೇಖರ
ಕಂಬಾರ
ಆವರಿಂದ
ಕೆ.ಪಿ.ಪೂರ್ಣಚಂದ್ರ
ತೇಜಸ್ವಿ
ಸ್ಮಾರಕ
ಲೋಕಾರ್ಪಣೆ
.
ತೇಜಸ್ವಿ
ಚಿತ್ರಸಂಪುಟ
ಬಿಡುಗಡೆ:
ಪ್ರೊ.ಎಂಎಚ್
ಕೃಷ್ಣಯ್ಯ,
ಅಧ್ಯಕ್ಷರು
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷತೆ:
ಬಿಎಲ್
ಶಂಕರ್,
ಅಧ್ಯಕ್ಷರು,
ವಿಸ್ಮಯ
ಪ್ರತಿಷ್ಠಾನ,
ಮೂಡಿಗೆರೆ
ಮುಖ್ಯ
ಅತಿಥಿಗಳು:
ಹಂ
ಪ
ನಾಗರಾಜಯ್ಯ,
ಅಧ್ಯಕ್ಷರು
ರಾಷ್ಟ್ರಕವಿ
ಕುವೆಂಪು
ಪ್ರತಿಷ್ಠಾನ,
ಕುಪ್ಪಳಿ
ಕಿಮ್ಮನೆ
ರತ್ನಾಕರ್
,ಶಾಸಕರು
,
ತೀರ್ಥಹಳ್ಳಿ
ಕಡಿದಾಳ್
ಶಾಮಣ್ಣ,
ಅಧ್ಯಕ್ಷರು,
ತೇಜಸ್ವಿ
ಸ್ಮಾರಕ
ನಿರ್ಮಾಣ
ಸಮಿತಿ,
ಕುಪ್ಪಳಿ
ಕಾರ್ಯಕ್ರಮದ
ವಿವರಗಳಿಗೆ
ಸಂಪರ್ಕ
ವಿಳಾಸ:
ಕಡಿದಾಳ್
ಪ್ರಕಾಶ್,
ಕಡಿದಾಳ್,
ಹಾರೋಗೊಳಿಗೆ
ಅಂಚೆ.
ತೀರ್ಥಹಳ್ಳಿ
ತಾಲ್ಲೂಕು,
ಶಿವಮೊಗ್ಗ
ಜಿಲ್ಲೆ
-577
485
ದೂ:0818-254727
ಮೊ:94483
37723
ವೆಬ್
:
http://www.tejaswivismaya.com/