ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಾರತಮ್ಯಕ್ಕೆ ಕೊನೆ : ಜೆಡಿಎಸ್ ಪ್ರಣಾಳಿಕೆ
*ಕಾರ್ಮಿಕರಿಗೆ
ವಿಶೇಷ
ಆರೋಗ್ಯ
ವಿಮೆ
ಯೋಜನೆ.
*ಅನಾಥ
ಮಕ್ಕಳಿಗೆ
ಶಾಲೆ
ಆರಂಭ.
*ಹಿರಿಯ
ನಾಗರಿಕರಿಗೆ
ವೃದ್ಧಾಶ್ರಮ
ನಿರ್ಮಾಣ.
*ಸ್ವಯಂ
ಘೋಷಿತ
ಆಸ್ತಿ
ತೆರಿಗೆ
ಪದ್ಧತಿ
ಪರಿಷ್ಕರಣೆ.
*ಅಕ್ರಮ
ಸಕ್ರಮ
ದಂಡ
ಪ್ರಮಾಣ
ಪರಿಷ್ಕರಣೆ.
*ನಾಲ್ವರು
ಅಭಿವೃದ್ಧಿ
ಆಯುಕ್ತರ
ನೇಮಕ.
*ಬಿಡಿಎ
ಅಕ್ರಮ
ಆಸ್ತಿ
ತಡೆಗೆ
ಕ್ರಮ.
*ರಾಜಕಾಲುವೆ
ಅತಿಕ್ರಮ
ತೆರವು
ಕಡ್ಡಾಯ.
*ಪ್ರತಿ
ವಾರ್ಡ್
ನಲ್ಲೂ
ಪಾರ್ಕ್
ಕಡ್ಡಾಯ.
*ಪ್ರತಿ
ಕ್ಷೇತ್ರದಲ್ಲೂ
ಆಸ್ಪತ್ರೆ.
*ಬಿಪಿಎಲ್
ಕಾರ್ಡ್
ದಾರರಿಗೆ
ಜೀವವಿಮೆ.
*ಹಿರಿಯ
ನಾಗರೀಕರಿಗೆ
ಉಚಿತ
ಶಸ್ತ್ರ
ಚಿಕಿತ್ಸೆ.
*ನಾಯಿ
ಕಾಟ
ತಡೆಗೆ
ವಿಶೇಷ
ಕ್ರಮ.
*ಹೊರವಲಯದ
ವಾರ್ಡ್
ಗಳಿಗೆ
ಕುಡಿಯುವ
ನೀರಿನ
ಯೋಜನೆ.
*ಜಲಮಂಡಳಿಗೆ
ವಿಶೇಷ
ಅಧಿಕಾರಿಗಳ
ನೇಮಕ.
*ಎಲ್ಲ
ಇಲಾಖೆಗಳ
ನಡುವೆ
ಸಮನ್ವಯ
ಘಟಕ.
*ಕೆರೆಗಳ
ಒತ್ತುವರಿ
ವಿರುದ್ದ
ಕಠಿಣ
ಕ್ರಮ.
*ಹೆರಿಗೆ
ಆಸ್ಪತ್ರೆ
ನಿರ್ಮಾಣ.
*ಶೇ.20
ರಷ್ಟು
ತೆರಿಗೆ
ಕಡಿತ.
*ಬಿಬಿಎಂಪಿಯಲ್ಲಿ
ಏಕರೂಪ
ಆಡಳಿತ.
*ಅಕ್ರಮ
ಸಕ್ರಮ
ಯೋಜನೆ
ಪರಿಷ್ಕರಣೆ.
*ಭ್ರಷ್ಟಾಚಾರ
ರಹಿತ
ಟೆಂಡರ್
ಪ್ರಕ್ರಿಯೆಗೆ
ಚಾಲನೆ.
Comments
ಜೆಡಿಎಸ್ ಬಿಬಿಎಂಪಿ ಚುನಾವಣೆ ಎಚ್ ಡಿ ಕುಮಾರಸ್ವಾಮಿ ಪಿಜಿಆರ್ ಸಿಂಧ್ಯಾ ದೇವೇಗೌಡ jds bbmp polls manifesto pgr sindhia hd kumaraswamy deve gowda
Story first published: Tuesday, March 23, 2010, 13:15 [IST]