ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೂತನ ವೈದ್ಯ ಕಾಲೇಜುಗಳಲ್ಲಿ ಪ್ರವೇಶ
ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಕೆಟಿ ಶ್ರೀಕಂಠೇಗೌಡ ಅವರು ಈ ಸಂಬಂಧ ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಎಂಸಿಐ ಗುರುತಿಸಿದ್ದ ಕೊರತೆಗಳನ್ನು ಸರಿಪಡಿಸಲಾಗಿದೆ. ಒಂದು ವೇಳೆ ಎಂಸಿಐ ಒಪ್ಪದಿದ್ದರೂ ಕೇಂದ್ರ ಸರಕಾರದಿಂದ ವಿನಾಯಿತಿ ಪಡೆದು ಪ್ರವೇಶ ಕಲ್ಪಿಸಲು ಅವಕಾಶವಿದೆ. ಈ ಹಿಂದೆ ಇಂತಹ ಪ್ರಯತ್ನ ನಡೆದಿದೆ.. ಇದರಿಂದಾಗಿ ಹಾಸನ ಸೇರಿದಂತೆ ನೂತನ ಆರಿ ವೈದ್ಯ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ತೊಂದರೆ ಆಗದು ಎಂದು ರಾಮಚಂದ್ರೇಗೌಡ ಭರವಸೆ ನೀಡಿದ್ದಾರೆ.
Comments
ವಿದ್ಯಾರ್ಥಿ ವೈದ್ಯಕೀಯ ಕಾಲೇಜು ಸಿಇಟಿ ರಾಮಚಂದ್ರೇಗೌಡ ವೈದ್ಯಕೀಯ ಶಿಕ್ಷಣ medical college cet ramachandragowda medical education admission
Story first published: Thursday, March 18, 2010, 11:35 [IST]