ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ತಿಮಿಂಗಲಗಳು ಲೋಕಾಯುಕ್ತ ಬಲೆಗೆ!

By Mrutyunjaya Kalmat
|
Google Oneindia Kannada News

Santosh Hegde
ಬೆಂಗಳೂರು, ಮಾ. 18 : ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ, ಒಂಭತ್ತು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್, ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಹತ್ತು ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ ದಾಖಲೆ ಪತ್ರಗಳು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿಗೆ ನಿರೀಕ್ಷಿಸಲಾಗಿದೆ.

ಬಲೆಗೆ ಬಿದ್ದ ಅಧಿಕಾರಿಗಳ ಪಟ್ಟಿ

*ಪರಮೇಶ್ವರಪ್ಪ, ಸಬ್ ರಿಜಿಸ್ಟ್ರಾರ್, ಉಡುಪಿ.
*ರಾಜಗೋಪಾಲ್, ಇಂಜಿನಿಯರ್, ಚಿಕ್ಕ ನೀರಾವರಿ ಇಲಾಖೆ ಮಂಗಳೂರು.
*ಉಮಾಪತಿ ಶೆಟ್ಟರ್, ಇಂಜಿನಿಯರ್, ನೀರಾವರಿ ಇಲಾಖೆ ಶಿವಮೂಗ್ಗ.
*ಶರಣಪ್ಪ ಬ್ಯಾಳಿ
*ಕೆ. ರಾಮರಾವ್, ಸರ್ಕಲ್ ಇನ್ಸ್ ಪೆಕ್ಟರ್, ಶಿರಸಿ.
*ಈರಣ್ಣಗೌಡ, ಪಾನೀಯ ನಿಗಮ ಅಧಿಕಾರ, ಗುಲ್ಬರ್ಗ.
*ಜಯರಾಮ್ ಕಟ್ಟೀಮನಿ, ಜಿಪಂ ಇಂಜಿನಿಯರ್, ಯಾದಗಿರಿ.
*ಚೆಲುವರಾಜ್, ಸಬ್ ರಿಜಿಸ್ಟ್ರಾರ್, ಬೊಮ್ಮನಹಳ್ಳಿ, ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X