ಪೆಟ್ರೋಲ್ ಬೆಲೆ ಏರಿಕೆಯ ಪರಿಣಾಮ!
ವಾರ್ಷಿಕ ವಿತ್ತೀಯ ಕೊರತೆಯನ್ನು ಶೇ.6.8ರಿಂದ ಶೇ.5.5ಕ್ಕೆ ಇಳಿಸಿದ್ದು ಆರ್ಥಿಕ ಹೊಡೆತದಿಂದ ಜರ್ಜರಿತವಾದ ಭಾರತ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಇನ್ಫೋಸಿಸ್ ನ ಸಿಇಓ ಗೋಪಾಲಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆರೆ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡದ ಬಗ್ಗೆ ಮುಖ್ಯಮಂತ್ರಿ ಬಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರಗಾಮಿ ಪರಿಣಾಮಗಳನ್ನು ಬದಿಗಿಟ್ಟು, ಕೇವಲ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕರ್ನಾಟಕ ರಾಜ್ಯದ ಮೇಲಾಗುವ ಪರಿಣಾಮಗಳೇನೆಂಬದನ್ನು ಗಮನಿಸೋಣ.
*
ದೆಹಲಿಯಲ್ಲಿ
ಲೀಟರ್
ಪೆಟ್ರೋಲ್
ಗೆ
2.67
ರು.
ಹಾಗೂ
ಡಿಸೇಲ್
ಗೆ
2.58
ರು.
ಏರಿರುವುದರಿಂದ
ರಾಜ್ಯದಲ್ಲಿ
ಕನಿಷ್ಠ
4ರಿಂದ
5
ರು.
ಬೆಲೆ
ಏರಿಕೆ
ಕಂಡುಬರಲಿದೆ.
*
ಈ
ಏರಿಕೆ
ಫೆ.26ರ
ಮಧ್ಯರಾತ್ರಿಯಿಂದಲೇ
ಜಾರಿ
ಬರುವ
ಸಾಧ್ಯತೆಯಿದೆ.
*
ದರ
ಏರಿಕೆಯಾಗುವವರೆಗೆ
ಬಂಕ್
ಗಳಲ್ಲಿ
'ನೋ
ಸ್ಟಾಕ್'.
*
ಸಾರಿಗೆ
ಇಲಾಖೆ
ಈಗಾಗಲೆ
ಪ್ರಯಾಣ
ದರವನ್ನು
ಏರಿಸುವ
ಸೂಚನೆ
ನೀಡಿದೆ.
*
ಸರಕು
ಸಾಗಣೆ
ಮತ್ತಷ್ಟು
ತುಟ್ಟಿಯಾಗಲಿದೆ.
*
ಮೊದಲೇ
ಏರುಮುಖವಾಗಿರುವ
ಹಣ್ಣು,
ತರಕಾರಿ
ಬೆಲೆ
ಆಕಾಶ
ಮುಟ್ಟಲಿದೆ.
*
ಆಹಾರ
ಧಾನ್ಯಗಳ
ಬೆಲೆ
ಕೂಡ
ಹೆಚ್ಚಳವಾಗಲಿದೆ.
*
ಹಾಲಿನ
ದರ
ಏರಿಸುವುದು
ಅನಿವಾರ್ಯ.
*
ಬೆಲೆ
ಏರಿಕೆಯಿಂದ
ಜರ್ಜರಿತವಾಗಿರುವ
ಗ್ರಾಹಕನಿಗೆ
ಮತ್ತಷ್ಟು
ಬರೆ.
ಈ ಬೆಲೆ ಏರಿಕೆ ಬಿಸಿಯಿಂದ ಶ್ರೀಸಾಮಾನ್ಯರು ತಪ್ಪಿಸಿಕೊಳ್ಳುವ ಬಗೆಯಾದರೂ ಹೇಗೆ? ನಮಗೆ ಬರೆದು ತಿಳಿಸಿ.
2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು