ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಕ್ಕು ಕಾರ್ಖಾನೆಗಳಿಗಾಗಿ ಗಣಿಗಾರಿಕೆ ಅನುಮತಿ
ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 67 ಸಾವಿರ ಕೋಟಿ ರುಪಾಯಿ ಮೌಲ್ಯದ 40 ಸಾವಿರ ಮಿಲಿಯನ್ ಟನ್ ಅದಿರು ತೆಗೆದು, ಅದರಲ್ಲಿ ಶೇ.75 ಭಾಗವನ್ನು ಹೊರರಾಜ್ಯ ಹಾಗೂಗಾ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರಾಜ್ಯಕ್ಕೆ ಸುಮಾರು 8 ಸಾವಿರ ಕೋಟಿ ರುಪಾಯಿ ನಷ್ಟವುಂಟಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಅದಿರು ಗಣಿಗಾರಿಕೆ ಅವಕಾಶ ನೀಡಲಾಗುತ್ತಿದೆ.
ರಾಜ್ಯದಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ತಯಾರಿಸಿದರೆ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 3 ಸಾವಿರ ಕೋಟಿ ಹಾಗೂ ಕೇಂದ್ರಕ್ಕೆ 780 ಕೋಟಿ ರುಪಾಯಿ ಆದಾಯ ಬರುತ್ತದೆ ಎಂದು ಸರಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
Comments
yediyurappa ಯಡಿಯೂರಪ್ಪ ಗಣಿಗಾರಿಕೆ mining high court ಹೈಕೋರ್ಟ್ ಅರ್ಸೆಲರ್ ಮಿತ್ತಲ್ posco ಪೋಸ್ಕೋ arcelormittal
Story first published: Thursday, February 25, 2010, 15:19 [IST]