ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈಲ್ವೆ ಬಜೆಟ್ : ಪ್ರಯಾಣ ದರ ಹೆಚ್ಚಳ ಸಾಧ್ಯತೆಯಿಲ್ಲ
ಸಾಧ್ಯತೆಗಳು,
ಘೋಷಣೆಗಳು,
ಭರವಸೆಗಳು:
*ಒಂದು
ಡಜನ್
ತಡೆರಹಿತ
ತುರಂತ್
ರೈಲುಗಳ
ಸಂಚಾರಕ್ಕೆ
ಹಸಿರು
ನಿಶಾನೆ
ನೀಡುವ
ಸಾಧ್ಯತೆ.
*ರೈಲ್ವೇ
ಭದ್ರತಾ
ನಿಧಿಯೊಂದರ
ಸ್ಥಾಪನೆಗೆ
ಮಮತಾ
ಒಲವು.
*ಪ್ರಯಾಣದರಗಳನ್ನು
ಹೆಚ್ಚಿಸುವ
ಸಾಧ್ಯತೆಗಳು
ಕಂಡುಬರುತ್ತಿಲ್ಲ
ಎಂದು
ರೈಲ್ವೆ
ಭವನ
ಮೂಲಗಳ
ವರದಿ
*7
ವರ್ಷ
ಇತಿಹಾಸ
ರೈಲ್ವೆ
ಸಚಿವಾಲಯವು
ಪ್ರಯಾಣದರಗಳನ್ನು
ಪರಿಷ್ಕರಿಸಬೇಕಾದ
ಒತ್ತಡದಲ್ಲಿದ್ದರೂ,
ಶ್ರೀಸಾಮಾನ್ಯನ
ಮೇಲೆ
ಯಾವುದೇ
ಹೊರೆಯನ್ನು
ಹೊರಿಸದಿರಲು
ಮಮತಾ
ನಿರ್ಧಾರ.
*ಕಬ್ಬಿಣದ
ಅದಿರು
ಮತ್ತು
ಸಿಮೆಂಟ್ನಂತಹ
ಕೆಲವು
ಆಯ್ದ
ಸರಕುಗಳ
ಸಾಗಣೆ
ವೆಚ್ಚದಲ್ಲಿ
ಏರಿಕೆಯಾಗಲಿದೆ.
*ಆಹಾರ
ಧಾನ್ಯಗಳ
ಸಾಗಣೆಯ
ವೆಚ್ಚವನ್ನು
ಹೆಚ್ಚಿಸಿದರೆ
ಅದು
ಆಹಾರ
ಹಣದುಬ್ಬರ
ಏರಿಕೆಗೆ
ಕಾರಣವಾಗುವುದರಿಂದ
ಸಾಗಣೆ
ವೆಚ್ಚ
ಕಡಿವಾಣ
ಹಾಕುವ
ಸಾಧ್ಯತೆಗಳಿವೆ.
Comments
parliament ಲೋಕಸಭೆ ರೈಲ್ವೆ ಬಜೆಟ್ kh muniyappa ಮಮತಾ ಬ್ಯಾನರ್ಜಿ mamata banerjee ಕೆಎಚ್ ಮುನಿಯಪ್ಪ ಸಂಸತ್ ಅಧಿವೇಶನ ಕರ್ನಾಟಕ ರೈಲ್ವೆ railway budget 2010 karnataka railway
Story first published: Wednesday, February 24, 2010, 11:10 [IST]