ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಗಡೆ ವಿರುದ್ಧ ಗೆಲುವು ಸಾಧಿಸಿದ್ದ ಕದಂ ನಿಧನ
ಮಾಜಿ ಸಚಿವ ಪ್ರಭಾಕರ ರಾಣೆ, ಮೀನುಗಾರಿಕೆ ಸಚಿವ ಆನಂದ್ ಆಸ್ನೋಟಿಕರ್, ಬಿಜೆಪಿಯ ಎಸ್ ಆರ್ ಪಿಕ್ನೆ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಪ್ರಸಾದ್ ಕಾರವಾರಕರ್ ಸೇರಿದಂತೆ ಅನೇಕರು ಕದಂ ಅವರಿಗೆ ಅಂತಿಯ ನಮನ ಸಲ್ಲಿಸಿದರು.
ಕೊಲ್ಲಾಪುರದಲ್ಲಿ ಪದವಿ ಮುಗಿಸಿ ವಕೀಲಿ ವೃತ್ತಿ ಪ್ರಾರಂಭಿಸಿದ ಬಾಳ್ಸು ಪುರ್ಸು ಕದಂ, 1952ರಲ್ಲಿ ಎಂಇಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆ ಬಳಿಕ 1962, 1967ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. 1977ರಲ್ಲಿ ಕೆನರಾ ಕ್ಷೇತ್ರಕ್ಕೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಕದಂ ಭಾರಿ ಸುದ್ದಿ ಮಾಡಿದ್ದರು.
ಕಾರವಾರ ಆನಂದ್ ಅಸ್ನೋಟಿಕರ್ anand asnotikar ನಿಧನ ವಾರ್ತೆ manipal hospital ಮಣಿಪಾಲ್ ಆಸ್ಪತ್ರೆ obituary ರಾಮಕೃಷ್ಣ ಹೆಗಡೆ karwar
Story first published: Saturday, February 20, 2010, 11:01 [IST]