For Daily Alerts
ಶ್ರೀರಾಮಸೇನೆ ಗೂಂಡಾಗಿರಿಗೆ ಸಿದ್ದು ಕಿಡಿ
ಸಮಾರಂಭವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಸೇನೆ ಪ್ರೇಮಿಗಳ ದಿನಾಚರಣೆ ವಿರೋಧಿಸುವ ಹೆಸರಿನಲ್ಲಿ ಗೊಂಡಾಗಿರಿ ನಡೆಸುತ್ತಿದೆ. ಆದರೆ, ಅವರ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಹರಿಹಾಯ್ದರು. ಸಂಘ ಪರಿವಾರದ ಸಂಘಟನೆಗಳಿಗೆ ಈ ಸರಕಾರ ಅವಧಿಯಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಬೆಳೆದುಬಿಟ್ಟಿದೆ. ಇದಕ್ಕೆ ಸರಕಾರವೂ ಸೌಮ್ಯ ಧೋರಣೆ ತಾಳಿದ್ದು ಕಾರಣವಾಗಿದೆ ಎಂದು ಟೀಕಿಸಿದರು.
yediyurappa ಯಡಿಯೂರಪ್ಪ ಸಿದ್ದರಾಮಯ್ಯ siddaramaiah ಶ್ರೀರಾಮಸೇನೆ ಪ್ರೇಮಿಗಳ ದಿನ ಬಜರಂಗದಳ bhajrang dal sri ram sene ವಿಶ್ವ ಹಿಂದೂ ಪರಿಷತ್ vishwa hindu parishad
Story first published: Sunday, February 14, 2010, 12:42 [IST]