ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಲವಂತ ಭೂಸ್ವಾಧೀನ ಸಂಸ್ಕೃತಿ ನಾಶಕ್ಕೆ ದಾರಿ
ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಸೋಮಶೇಖರ ವಿಚಾರಣೆ ಆಯೋಗದ ಮಧ್ಯಂತರ ವರದಿ ಅಧಿಕೃತವಾಗಿ ಬಹಿರಂಗವಾಗಿಲ್ಲ. ಹಿಂದೂ ಪರ ಸಂಘಟನೆಗಳ ಪಾತ್ರ ಉಲ್ಲೇಖದ ಜತೆಗೆ ಮತಾಂತರ ಪ್ರಕ್ರಿಯೆಗಳು ಸಂಘರ್ಷಗಳಿಗೆ ಕಾರಣ ಎಂಬುದು ದಾಖಲಾಗಿದೆ. ಆದರೆ ಹಿಂದೂ ಪರ ಸಂಘಟನೆಗಳ ವಿರೋಧದ ಹೇಳಿಕೆಗಳು ಹೆಚ್ಚು ಪ್ರಚಾರ ಪಡೆಯುತ್ತಿದ್ದು, ವಾಸ್ತವಿಕ ವರದಿ ಮರೆಯಾಗುತ್ತಿದೆ ಎಂದು ಹೇಳಿದರು.
ಜನರು ಕಾನೂನು ಕೈಗೆ ತೆಗೆದುಕೊಳ್ಳು ವುದು ಒಳ್ಳೆಯದಲ್ಲ. ಮತಾಂತರ ಪ್ರವೃತ್ತಿ ಭಯೋ ತ್ಪಾದನೆಗೆ ಕಾರಣವಾಗುತ್ತದೆ ಎಂಬುದು ಮನವರಿಕೆಯಾಗಬೇಕಿದೆ. ಸಂಘಟನೆಯ ಕೆಲವು ಯುವಕರಿಂದಾಗಿ ಘರ್ಷಣೆ ನಡೆದಿದ್ದರೂ ವಿರೋಧಿಸುವಷ್ಟು ತಪ್ಪೇನೂ ನಡೆದಿಲ್ಲ. ಮಧ್ಯಂತರ ವರದಿಗೆ ಸರಕಾರ ಪ್ರತಿಕ್ರಿಯಿಸಬೇಕೆ ವಿನಃ ಸಂಘಟನೆಗಳಲ್ಲ. ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ಸಮಗ್ರ ವರದಿ ಕರಡು ಸಿದ್ಧವಾಗಿದ್ದು, ಶೀಘ್ರ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.
Comments
Story first published: Saturday, February 6, 2010, 15:04 [IST]