ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಸೌಧ ನಿರ್ಮಾತೃ ಹನುಮಂತಯ್ಯಗೆ ಜೈ ಹೋ!
ಈ
ಹಿಂದೆ
ಕುಮಾರಸ್ವಾಮಿ
ಸರ್ಕಾರವಿದ್ದಾಗ
ಕೆಂಗಲ್
ಹನುಮಂತಯ್ಯನವರ
ಜನ್ಮ
ದಿನಾಚರಣೆಗಾಗಿ
1
ಕೋಟಿ
ರೂ.
ಬಿಡುಗಡೆ
ಮಾಡಲಾಗಿತ್ತು.
ಆದರೆ
ಆ
ಹಣ
ಕೇವಲ
ಜಾಹಿರಾತು
ಮತ್ತು
ಪ್ರಚಾರ
ಕಾರ್ಯಕ್ಕೆ
ಬಿಟ್ಟರೆ
ಕೆಂಗಲ್
ಕುರಿತು
ಸಾರ್ವಜನಿಕವಾಗಿ
ಕಾರ್ಯಕ್ರಮ
ರೂಪಿಸಲಿಲ್ಲ
ಎಂದು
ಶಿವಕುಮಾರ್
ದೂರಿದರು.
ಇದೇ
ವೇಳೆ
ಕೇಂದ್ರ
ಸರ್ಕಾರ
ಸ್ಥಾಪಿಸಲು
ಉದ್ದೇಶಿಸಿರುವ
ನಾರ್ಥ್
ಬ್ಲಾಕ್
ರೈಲ್ವೆ
ನಿಲ್ದಾಣಕ್ಕೆ
ಹನುಮಂತಯ್ಯನವರ
ಹೆಸರಿಡಬೇಕು
ಹಾಗೂ
ಅದರೊಂದಿಗೆ
ಸ್ಮಾರಕ
ಸ್ಥಾಪಿಸಬೇಕು
ಎಂದು
ಕೇಂದ್ರ
ಸರ್ಕಾರವನ್ನು
ಆಗ್ರಹಿಸಿದರು.
ಈ
ಕುರಿತು
ರಾಜ್ಯ
ಸರ್ಕಾರ
ಕೇಂದ್ರಕ್ಕೆ
ಮನವಿ
ಪತ್ರ
ಬರೆಯುವಂತೆ
ಆಗ್ರಹಿಸಿದರು.
Comments
ಕಾಂಗ್ರೆಸ್ congress ಕೆಪಿಸಿಸಿ ಡಿಕೆ ಶಿವಕುಮಾರ್ ರವೀಂದ್ರ ಕಲಾಕ್ಷೇತ್ರ ವಿಧಾನಸೌಧ vidhana soudha ಜನ್ಮದಿನಾಚರಣೆ karnataka cm ಮುಖ್ಯಮಂತ್ರಿ ರೈಲ್ವೆ ನಿಲ್ದಾಣ
Story first published: Saturday, February 6, 2010, 11:31 [IST]