ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಳಗಾವಿ ಪ್ರಮಾದ ಉದ್ದೇಶಪೂರ್ವಕವಲ್ಲ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ವರ್ಷವಾಡದ ಮಸೀದಿ ಗಲ್ಲಿಯ ಶಾಹಿನ್ ರಫೀಕ್ ಎಂಬುವರು ಖಾನಾಪುರ ಪಟ್ಟಣ ಪಂಚಾಯತ್ ವಿರುದ್ಧ ಉಪ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಉಪ ರಾಷ್ಟ್ರಪತಿ ಕಚೇರಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರಬರೆಯಲಾಗಿತ್ತು. ಆ ಪತ್ರದಲ್ಲಿ 'ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರ' ಎಂದು ತಪ್ಪಾಗಿ ಬರೆಯಲಾಗಿತ್ತು.
Comments
ಬೆಳಗಾವಿ maharashtra ಬಸವರಾಜ ಬೊಮ್ಮಾಯಿ ಗಡಿ ವಿವಾದ ಮಹಾರಾಷ್ಟ್ರ ಹಮೀದ್ ಅನ್ಸಾರಿ basavaraj bommai ಉಪರಾಷ್ಟ್ರಪತಿ
Story first published: Wednesday, February 3, 2010, 10:27 [IST]