ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಶೇಖರರ ಕನ್ನಡಿ ದೆಹಲಿಯಲ್ಲಿ ಅನಾವರಣ

By Mahesh
|
Google Oneindia Kannada News

Premashekara
ನವದೆಹಲಿ, ಜ. 29: ಹೊರನಾಡು ಕನ್ನಡಿಗ ಸಾಹಿತಿ ಪ್ರೇಮಶೇಖರ ಅವರ ಹೊಸ ಕಥಾ ಸಂಕಲನವನ್ನು ನವದೆಹಲಿಯಲ್ಲಿ ಲೋಕಾರ್ಪಣೆಯಾಗಲಿದೆ. ಮೈಸೂರಿನ ವಿಸ್ಮಯ ಪ್ರಕಾಶನ ಹೊರತಂದಿರುವ "ಕನ್ನಡಿ" ಕಥಾಸಂಕಲನ ಜನವರಿ 31ರಂದು ಬಿಡುಗಡೆಯಾಗಲಿದೆ. ಇದು ಪ್ರೇಮಶೇಖರ ಅವರ ಐದನೆಯ ಕಥಾಸಂಕಲನವಾಗಿದೆ.

ದಿನಾಂಕ: ಜನವರಿ 31
ಸಮಯ:ಸಂಜೆ ನಾಲ್ಕು ಗಂಟೆಗೆ
ಸಮಾರಂಭದ ಸ್ಥಳ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ನವದೆಹಲಿ.
ಪುಸ್ತಕದ ಬಿಡುಗಡೆ : ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ. ವೆಂಕಟಾಚಲ ಹೆಗಡೆ ಅವರಿಂದ.
ಉಪಸ್ಥಿತಿ: ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಖ್ಯಾತ ಪರಿಸರತಜ್ಞ ಸಖಾರಾಮ ಸೋಮಯಾಜಿ
ಪುಸ್ತಕ ಕುರಿತು ಮಾತು: ಕವಯಿತ್ರಿ ಶ್ರೀಮತಿ ರೇಣುಕಾ ನಿಡಗುಂದಿ ಅವರಿಂದ
ಅಧ್ಯಕ್ಷತೆ: ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ ಗೋಪಿನಾಥ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X