ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರೇಮಶೇಖರರ ಕನ್ನಡಿ ದೆಹಲಿಯಲ್ಲಿ ಅನಾವರಣ
ದಿನಾಂಕ:
ಜನವರಿ
31
ಸಮಯ:ಸಂಜೆ
ನಾಲ್ಕು
ಗಂಟೆಗೆ
ಸಮಾರಂಭದ
ಸ್ಥಳ:
ದೆಹಲಿ
ಕರ್ನಾಟಕ
ಸಂಘ,
ರಾವ್
ತುಲಾರಾಂ
ಮಾರ್ಗ,
ನವದೆಹಲಿ.
ಪುಸ್ತಕದ
ಬಿಡುಗಡೆ
:
ಜವಹರ್
ಲಾಲ್
ನೆಹರೂ
ವಿಶ್ವವಿದ್ಯಾಲಯದ
ಪ್ರೊ.
ವೆಂಕಟಾಚಲ
ಹೆಗಡೆ
ಅವರಿಂದ.
ಉಪಸ್ಥಿತಿ:
ವಿದ್ವಾಂಸ
ಹಾಗೂ
ಸಂಶೋಧಕರಾದ
ಪ್ರೊ.
ಪುರುಷೋತ್ತಮ
ಬಿಳಿಮಲೆ,
ಖ್ಯಾತ
ಪರಿಸರತಜ್ಞ
ಸಖಾರಾಮ
ಸೋಮಯಾಜಿ
ಪುಸ್ತಕ
ಕುರಿತು
ಮಾತು:
ಕವಯಿತ್ರಿ
ಶ್ರೀಮತಿ
ರೇಣುಕಾ
ನಿಡಗುಂದಿ
ಅವರಿಂದ
ಅಧ್ಯಕ್ಷತೆ:
ದೆಹಲಿ
ಕರ್ನಾಟಕ
ಸಂಘದ
ಅಧ್ಯಕ್ಷ
ಸಿ.ವಿ
ಗೋಪಿನಾಥ್
Comments
Story first published: Tuesday, March 8, 2011, 19:20 [IST]