ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು - ಮಂಗಳೂರು ಹೆದ್ದಾರಿ ಬಂದ್
ಇದೇ ತಿಂಗಳು 23ರಿಂದ ಕಲ್ಲುಮಣ್ಣು ತೆರವು ಕಾರ್ಯ ಆರಂಭಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದ್ದು, ಇದರಿಂದ 25ನೇ ತಾರೀಕಿನ ವರೆಗೆ ಶಿರಾಡಿಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಪುತ್ತೂರು, ಮಡಿಕೇರಿ, ಮೈಸೂರು, ಮೂಡಿಗೆರೆ, ಚಾರ್ಮಾಡಿ, ಬೆಳ್ತಂಗಡಿ ಮಾರ್ಗಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಮಂಗಳೂರು ವಲಯದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
Comments
ಬೆಂಗಳೂರು bangalore ರಾಷ್ಟ್ರೀಯ ಹೆದ್ದಾರಿ ಮಂಗಳೂರು ಹಾಸನ hassan ಬಂದ್ national highway shiradi ghat ಗುಂಡ್ಯಾ ಶಿರಾಡಿಘಾಟ್
Story first published: Tuesday, January 19, 2010, 17:50 [IST]