ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಾವ ಮೋಹನ ಮುರಲಿ ಕರೆಯಿತು ನಿನ್ನನು
ಈ ಬಾರಿ ಕೂಡ "ಯಾವ ಮೋಹನ ಮುರಲಿ ಕರೆಯಿತು" ಎಂಬ ಶೀರ್ಷಿಕೆಯಡಿಯಲ್ಲಿ ಗಾನಧಾರೆ ಹರಿಸಲು ಪ್ರಕೃತಿ ಸಂಸ್ಥೆ ಸಿದ್ಧವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಹಾಗೂ ತಂಡದವರು ತಮ್ಮ ಗಾಯನದಿಂದ ನಿಮ್ಮ ಮನತಣಿಸಲಿದ್ದಾರೆ.
ಹೆಚ್ಚಿನ
ವಿವರಗಳು:
ಸ್ಥಳ:
ಬ್ಯಾಂಡ್
ಸ್ಟ್ಯಾಂಡ್,
ಕಬ್ಬನ್
ಪಾರ್ಕ್.
ಬೆಂಗಳೂರು.
ಸಮಯ:ಸಂಜೆ
5
ರಿಂದ
7
ಗಂಟೆ
ದಿನಾಂಕ:
17ಜನವರಿ
2010
Comments
Story first published: Friday, January 15, 2010, 13:22 [IST]