ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಮೋಹನ ಮುರಲಿ ಕರೆಯಿತು ನಿನ್ನನು

|
Google Oneindia Kannada News

Singer Sangeetha Katti
ಬೆಂಗಳೂರು, ಜ.15: ನಗರದ ಸಂಗೀತ ಪ್ರೇಮಿಗಳಿಗೆ ಕಾಲಕಾಲಕ್ಕೆ ಭಾವಗೀತೆ, ಜನಪದಗೀತೆಗಳ ಗಾಯನದ ಮೂಲಕ ಪ್ರಕೃತಿ ಸಂಸ್ಥೆ ಮನತಣಿಸುತ್ತಾ ಬಂದಿದೆ. ನೆಚ್ಚಿನ ಗಾಯಕ/ಕಿಯರ ಮಾಧುರ್ಯಭರಿತ ಹಾಡುಗಳನ್ನು ಕೇಳಲು ಕಬ್ಬನ್ ಪಾರ್ಕ್ ನ ಸುಪ್ರಸಿದ್ಧ ಬ್ಯಾಂಡ್ ಸ್ಟ್ಯಾಂಡ್ ಬಳಿ ಜನಸ್ತೋಮ ಎಂದಿನಂತೆ ಕಾತುರದಿಂದ ಕಾಯುವುದು ಸಾಮಾನ್ಯವಾದ ದೃಶ್ಯ.

ಈ ಬಾರಿ ಕೂಡ "ಯಾವ ಮೋಹನ ಮುರಲಿ ಕರೆಯಿತು" ಎಂಬ ಶೀರ್ಷಿಕೆಯಡಿಯಲ್ಲಿ ಗಾನಧಾರೆ ಹರಿಸಲು ಪ್ರಕೃತಿ ಸಂಸ್ಥೆ ಸಿದ್ಧವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಹಾಗೂ ತಂಡದವರು ತಮ್ಮ ಗಾಯನದಿಂದ ನಿಮ್ಮ ಮನತಣಿಸಲಿದ್ದಾರೆ.

ಹೆಚ್ಚಿನ ವಿವರಗಳು:
ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಪಾರ್ಕ್. ಬೆಂಗಳೂರು.
ಸಮಯ:ಸಂಜೆ 5 ರಿಂದ 7 ಗಂಟೆ
ದಿನಾಂಕ: 17ಜನವರಿ 2010

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X