ನೆಪ ಹೇಳಬೇಡಿ, ತಪ್ಪದೇ ಬನ್ನಿ :ಮಣಿಕಾಂತ್
ಇದು ಕೇವಲ ಹೊಗಳಿಕೆಯ ಮಾತಾಗಿರಲಿಲ್ಲ ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರದಿದ್ದ ಎಲ್ಲರಲ್ಲೂ ಆ ಭಾವ ವ್ಯಕ್ತವಾಗುತ್ತಿತ್ತು ಎಂದರೆ ತಪ್ಪಾಗಲಾರದು. ದಟ್ಸ್ ಕನ್ನಡ.ಕಾಂನ ಅಂಕಣಕಾರ ಮಣಿ ಮತ್ತೊಂದು ಆಹ್ವಾನ ಪತ್ರಿಕೆ ಹಿಡಿದು ಬಂದಿದ್ದಾರೆ. ಪ್ರೀತಿಯಿಂದ ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಪುಸ್ತಕ ಅನಾವರಣದ ಜೊತೆಗೆ ಸೊಗಸಾದ ಹಾಡುಗಳ ಮೇಳ ನಿಮ್ಮ ಕಿವಿಗಳನ್ನು ಇಂಪಾಗಿಸದೇ ಬಿಡದು. ಕಾರ್ಯಕ್ರಮದ ಆಯೋಜನೆ, ವ್ಯವಸ್ಥಾಪನೆಯನ್ನು ಎಚ್ ಎ ಎಲ್ ನ ಕರ್ನಾಟಕ ಕಲಾಸಂಘದವರು ವಹಿಸಿಕೊಂಡಿದ್ದಾರೆ.
ಉಳಿದ
ವಿವರಗಳು
ಇಂತಿವೆ:
ಪುಸ್ತಕ:
ಹಾಡು
ಹುಟ್ಟಿದ
ಸಮಯ
(
ಚಿತ್ರಗೀತೆ
ಹುಟ್ಟು,
ಬೆಳವಣಿಗೆ
ಹಿನ್ನೆಲೆಯ
ಕಥೆಯಾಧಾರಿತ)
ಲೇಖಕ:
ಎ.ಆರ್
.ಮಣಿಕಾಂತ್,
ಹಿರಿಯ
ಉಪ
ಸಂಪಾದಕರು,
ವಿಜಯ
ಕರ್ನಾಟಕ
ಪುಸ್ತಕ
ಲೋಕಾರ್ಪಣೆ:
ರಮೇಶ್
ಅರವಿಂದ್,
ನಟ
ಹಾಗೂ
ನಿರ್ದೇಶಕ
ಅಧ್ಯಕ್ಷತೆ:
ವಿಶ್ವೇಶ್ವರ
ಭಟ್,
ಸಂಪಾದಕರು,
ವಿಜಯ
ಕರ್ನಾಟಕ
ಪುಸ್ತಕ
ಕುರಿತು
:
ಅನಂತ
ಚಿನಿವಾರ್,
ಲೇಖಕರು
ಉಪಸ್ಥಿತಿ:
ಕೆಸಿ
ರಾಮಲಿಂಗ,
ಎಂ
ಜಯರಾಮಯ್ಯ,
ಕರ್ನಾಟಕ
ಕಲಾ
ಸಂಘ
ಸ್ಥಳ:
ರವೀಂದ್ರ
ಕಲಾಕ್ಷೇತ್ರ
ಸಮಯ:
ಬೆಳಗ್ಗೆ
10.30
ದಿನಾಂಕ/ದಿನ:
ಭಾನುವಾರ,10.01.2010
ಹಾಡು
ಹಬ್ಬದಲ್ಲಿ
ಹಾಡುವ
ಗಾಯಕ/ಕಿಯರು:
ಕಸ್ತೂರಿ
ಶಂಕರ್,
ಅರ್ಚನಾ
ಉಡುಪ,
ಸುಂದರ್,
'ಜೋಗಿ'
ಸುನೀತಾ,
ಜಯಪಾಲ್,
ಪಂಚಮ್
ಹಳಿಬಂಡಿ,
ಮಂಗಳಾ