ಗಣಿಗಾರಿಕೆ ನಿಷೇಧ ವಿಸ್ತರಿಸಿದ ಸುಪ್ರಿಂಕೋರ್ಟ್
ಈ ಗಣಿಗಳ ಕಾರ್ಯಾಚರಣೆ ಮತ್ತು ಅದಿರು ದಾಸ್ತಾನು ಸಾಗಾಟಕ್ಕೆ ಮತ್ತೆ ಅವಕಾಶ ನೀಡಿದ್ದ ಆಂಧ್ರ ಹೈಕೋರ್ಟ್ ಆದೇಶಕ್ಕೆ ಸುಪ್ರಿಂಕೋರ್ಟ್ ಕಳೆದ 17 ರಂದು ನೀಡಿದ್ದ ತಡೆಯಾಜ್ಞೆಯನ್ನು ಇದೇ 14ರ ವರೆಗೆ ಮುಂದುವರೆಸಿದೆ. ಆಂಧ್ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರಕಾರ ಸುಪ್ರಿಂಕೋರ್ಟ್ ಗೆ ಮಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ, ಜನವರಿ 4 ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.
ರಾಷ್ಟ್ರೀಕರಣ
ಕೋರಿ
ಪಿಐಎಲ್
ಗಣಿಗಾರಿಕೆ
ರಾಷ್ಟ್ರೀಕರಣಗೊಳಿಸಬೇಕು
ಮತ್ತು
ಹಾಲಿ
ಇರುವ
ಎಲ್ಲಾ
ಗಣಿಗಾರಿಕೆಯನ್ನು
ತಕ್ಷಣದಿಂದಲೇ
ಸ್ಥಗಿತಗೊಳಿಸಬೇಕು
ಎಂದು
ಕೋರಿ
ಕರ್ನಾಟಕ
ಹೈಕೋರ್ಟ್
ನಲ್ಲಿ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿ
ಸಲ್ಲಿಸಲಾಗಿದೆ.
ಬೆಂಗಳೂರು
ಅಸೋಸಿಯಷನ್
ಫಾರ್
ಸೋಷಿಯಲ್
ಟ್ರಾನ್ಸ್
ಫರೆನ್ಸಿ
ರೈಟ್ಸ್
ಅಂಡ್
ಅಕ್ಷನ್
(ಆಸ್ಟ್ರಾ)
ಮತ್ತು
ಗ್ಲೋಬಲ್
ಕನ್ಸರ್ನ್
ಇಂಡಿಯಾ
ಸಲ್ಲಿಸಿರುವ
ಅರ್ಜಿಯನ್ನು
ನ್ಯಾಯಮೂರ್ತಿ
ಗೋಪಾಲಗೌಡ
ಮತ್ತು
ಎ
ಎಸ್
ಬೋಪಣ್ಣ
ಅವರಿದ್ದ
ನ್ಯಾಯಪೀಠದ
ಮುಂದೆ
ಬಂದಿದ್ದು,
ವಿಚಾರಣೆ
ಮುಂದೂಡಲಾಗಿದೆ.
ರಾಜ್ಯದಲ್ಲಿ
ಅಕ್ರಮ
ಗಣಿಗಾರಿಕೆ
ಹೆಚ್ಚಿದೆ.
ಇದನ್ನು
ತಡೆಯಲು
ಸರಕಾರ
ವಿಫಲವಾಗಿದೆ
ಎಂದು
ಅರ್ಜಿದಾರರು
ಆರೋಪಿಸಿದ್ದಾರೆ.