ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆನೆ ಹೊರಲು ತಯಾರಾದ ಬಸನಗೌಡ ಪಾಟೀಲ್ ಯತ್ನಾಳ್
ಜೆಡಿಎಸ್ ವರಿಷ್ಠರೊಂದಿಗೆ ಈಗಾಗಲೇ ಮಾತುಕತೆ ನಡೆಸಿರುವ ಯತ್ನಾಳ್, ಪಕ್ಷ ಸೇರುವುದನ್ನು ಖಚಿತ ಪಡಿಸಿದ್ದಾರೆ. ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಯತ್ನಾಳ್, ಭಿನ್ನಮತಿಯರು ಮತ್ತು ಬಂಡಾಯಗಾರರ ಬೆಂಬಲಕ್ಕೆ ನಿಂತಿದ್ದಲ್ಲದೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಅನ್ಯಾಯವಾಗುತ್ತಿದ್ದು ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ವಲಸೆ ಬಂದವರಿಗೆಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಪದೇಪದೇ ಆಕ್ಷೇಪ ಎತ್ತಿದ್ದರು.
Comments
bjp ಬಿಜೆಪಿ ಜೆಡಿಎಸ್ yediyurappa jds ಯಡಿಯೂರಪ್ಪ hd kumaraswamy ಎಚ್ ಡಿ ಕುಮಾರಸ್ವಾಮಿ ಬಿಜಾಪುರ ಭಿನ್ನಮತ dissidence rift in bjp ಬಸನಗೌಡ ಪಾಟೀಲ್ ಯತ್ನಾಳ್
Story first published: Tuesday, January 5, 2010, 14:27 [IST]