ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾ ವಿವಾದ : ವಿಪಕ್ಷಗಳ ತಂತ್ರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಅಜಾದ್, ಆಸ್ಕರ್ ಫರ್ನಾಂಡಿಸ್ ಅವರು ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿರಲಿಲ್ಲವೇ ? ಹಣ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಿರಲಿಲ್ಲವೇ ? ರೇಣುಕಾಚಾರ್ಯ ಕಾಂಗ್ರೆಸ್ ಸೇರಿ ಮಂತ್ರಿಯಾಗಿದ್ದರೆ ಪರಿಶುದ್ಧ ಎಂದು ಅವರು ಒಪ್ಪಿಕೊಳ್ಳುತ್ತಿದ್ದರೇ ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಈಶ್ವರಪ್ಪ ಸುರಿಸಿದರು. ರೇಣುಕಾಚಾರ್ಯ ಗುಂಪಿನ ಶಾಸಕರನ್ನು ಸೆಳೆದು ಸರಕಾರ ರಚಿಸುವ ವಿಪಕ್ಷಗಳ ತಂತ್ರವನ್ನು ವಿಫಲಗೊಳಿಸಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.
Comments
bjp ಬಿಜೆಪಿ ಕಾಂಗ್ರೆಸ್ congress ks eshwarappa ಕೆಎಸ್ ಈಶ್ವರಪ್ಪ ಎಂ ಪಿ ರೇಣುಕಾಚಾರ್ಯ renukacharya ಬಿಜೆಪಿ ಬಿಕ್ಕಟ್ಟು bjp dissidence
Story first published: Tuesday, December 29, 2009, 12:33 [IST]