ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು : ಲವ್ ಜಿಹಾದ್ ಬಿಡುಗಡೆ
ಲವ್ ಜಿಹಾದ್ ನಿಂದ ನೊಂದಿರುವ ಯುವತಿಯರ ವೀಡಿಯೊ ದಾಖಲಿಸಿ ಸಿಡಿ ತಯಾರಿಸಲಾಗಿದೆ. ಹಿಂದೂ ಭಗಿನಿಯರು ಮತ್ತು ಸಂಸ್ಕೃತಿ ಉಳಿಸಲು ಡಿಸೆಂಬರ್ 20ರಿಂದ ಜನವರಿ 20ರ ವರೆಗೆ ಬೇಟಿ ಬಚಾವೋ ಆಂದೋಲನ ಮಾಡಲಾಗುತ್ತಿದೆ. ಹಜ್ ಯಾತ್ರೆಗೆ ಸರಕಾರ ಧನ ಸಹಾಯ ನೀಡುತ್ತಿದೆ. ಹಿಂದೂಗಳ ಪವಿತ್ರ ಶಬರಿಮಲೆ ಯಾತ್ರೆಗೂ ಸಹಾಯಧನ ನೀಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
4700 ಹಿಂದೂ ಯುವತಿಯರ ಅಪಹರಣ ಮತ್ತು ನಾಪತ್ತೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಲವ್ ಜಿಹಾದ್ ಜಾಲದಲ್ಲಿ ಸಿಲುಕಿದ ಮೂರು ಸಾವಿರ ಮಂದಿ ಹಿಂದಿರುಗಿ ಬಂದಿದ್ದಾರೆ. 700 ಮಂದಿ ವೇಶ್ಯಾಗೃಹದಲ್ಲಿ ನಲುಗುತ್ತಿದ್ದಾರೆ. 300 ಮಂದಿಗೆ ಮನೆಗೆ ಹೋಗಿದ್ದಾರೆ. ಉಳಿದವರು ಹೋದಲ್ಲಿಯೇ ಉಳಿದುಕೊಂಡುನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ ಎಂದು ಮುತಾಲಿಕ್ ಹೇಳಿದರು.
ಮಂಗಳೂರು mangaluru ಹಿಂದೂ ಶಬರಿಮಲೆ ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್ pramod muthalik ಲವ್ ಜಿಹಾದ್ love jihad ಹಜ್ ಯಾತ್ರೆ
Story first published: Thursday, December 24, 2009, 11:09 [IST]