ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನೆಗೊಂದು ಸುಗಂಧ ಸಸ್ಯಗಳ ಕೈತೋಟ
ಈ
ಕಾರ್ಯಕ್ರಮದಲ್ಲಿ
ಔಷಧಿ
ಮತ್ತು
ಸುಗಂಧ
ಸಸ್ಯಗಳ
ಪ್ರಾಮುಖ್ಯತೆ,
ಉಪಯುಕ್ತತೆ
ಮತ್ತು
ಬೇಸಾಯದ
ಬಗ್ಗೆ
ಮಾಹಿತಿಯನ್ನು
ನೀಡಲಾಗುವುದು.
ಆಸಕ್ತಿಯುಳ್ಳವರು
ರು.100/
ಗಳನ್ನು
ಪಾವತಿಸಿ
ಹಿರಿಯ
ಸಹಾಯಕ
ತೋಟಗಾರಿಕೆ
ನಿರ್ದೇಶಕರು
(ಸಮನ್ವಯಾಧಿಕಾರಿ)ಹುಳಿಮಾವು,
ಬೆಂಗಳೂರು
ಈ
ಕಛೇರಿಯಲ್ಲಿ
ನೊಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ
ಮಾಹಿತಿಗೆ
ಸಂಪರ್ಕಿಸಿ:
ದೂರವಾಣಿ:
(080)26582775
ಮೊಬೈಲ್
:
9743555667
9916433061
ಇ
ಮೇಲ್
:
[email protected]
(ದಟ್ಸ್ ಕನ್ನಡವಾರ್ತೆ)
Comments
bengaluru ಬೆಂಗಳೂರು ತೋಟಗಾರಿಕೆ ಔಷಧಿ ಹುಳಿಮಾವು ಕೃಷಿ ಬನ್ನೇರುಘಟ್ಟ ರಸ್ತೆ bannerghatta road biotechnology ಬಯೋ ಟೆಕ್ನಾಲಜಿ bt
Story first published: Thursday, December 17, 2009, 15:56 [IST]