ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಕೃಷ್ಣ ಮಠದಲ್ಲೂಕ್ರಿಸ್ತ ಪೂಜೆ
ಈ ಆಚರಣೆಗೊಂದು ವಿಶೇಷ ಹಿನ್ನೆಲೆ ಇದೆ. ವಿವೇಕಾನಂದರು ಸೇರಿದಂತೆ ರಾಮಕೃಷ್ಣರ ಹಲವು ಶಿಷ್ಯರು ಡಿ.24 ರಂದು ಪ.ಬಂಗಾಳದ ಅನಂತಪುರ ಎಂಬಲ್ಲಿ ಸನ್ಯಾಸ ಸ್ವೀಕರಿಸಿದರು. ಆ ಬಳಿಕ ವಿವೇಕಾನಂದರು ಕ್ರಿಸ್ತ ಒಬ್ಬ ಉತ್ತಮ ಸಂತ ಎಂದು ಹೇಳುತ್ತಾರೆ. ಕಾಕತಾಳಿಯವೋ ಎಂಬಂತೆ ವಿವೇಕಾನಂದರು ಸನ್ಯಾಸ ತೆಗೆದುಕೊಂಡ ದಿನ ಕ್ರಿಸ್ತನ ಈವ್ ದಿನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮಠದಲ್ಲಿ ಈವ್ ದಿನದಂದು ಕ್ರಿಸ್ತನಿಗೆ ಪೂಜೆ ಸಲ್ಲಿಸಲಾಗುತ್ತದೆ.
(ಏಜೆನ್ಸ್ಸೀಸ್)
Comments
christmas bengaluru ಬೆಂಗಳೂರು jesus christ ಬಸವನಗುಡಿ ಆಚರಣೆ basavanagudi swami vivekananda ಏಸು ಕ್ರಿಸ್ತ ಕ್ರಿಸ್ ಮಸ್
Story first published: Thursday, December 17, 2009, 11:31 [IST]