ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೊಂದಲಗಳ ಗೂಡಾದ ಬಿಜೆಪಿ ಪಾಳೆಯ
*
ಭಿನ್ನಮತ
ಶಾಸಕರರಿಗೆ
ಬಿಜೆಪಿ
ಎಚ್ಚರಿಕೆ
ಕೊಡುತ್ತದೆ.
*
ಅಶಿಸ್ತು
ತೋರುವ
ಅಂತಹವರ
ವಿರುದ್ಧ
ಶಿಸ್ತುಕ್ರಮಕ್ಕೆ
ಹೈಕಮಾಂಡ್
ಹಿಂಜರಿಯುವುದಿಲ್ಲ.
*
ಬ್ಲಾಕ್
ಮೇಲ್
ತಂತ್ರಕ್ಕೆ
ನಾವು
ಮಣಿಯುವುದಿಲ್ಲ.
*
ಕೆಲವರು
ಶಾಸಕರು
ಜೆಡಿಎಸ್
ನೊಂದಿಗೆ
ಸಂಪರ್ಕ
ಸಾಧಿಸಿರುವುದು
ನಮಗೆ
ಗೊತ್ತಿದೆ.
*
ಇದೇ
ವೇಳೆ
ಸರಕಾರ
ಭದ್ರವಾಗಿದೆ,
ಚಿಂತೆಯಿಲ್ಲ.
117
ಶಾಸಕರು
ಒಟ್ಟಿಗಿದ್ದಾರೆ.
*
ಕಾಂಗ್ರೆಸ್
ಮತ್ತು
ಜೆಡಿಎಸ್
ಪರಸ್ಪರ
ವಿರೋಧಾಭಾಸದ
ಹೇಳಿಕೆ
ಕೊಡುತ್ತಿವೆ.
*
ಮೇಲ್ಮನೆ
ಚುನಾವಣೆಯಲ್ಲಿ
ಬಿಜೆಪಿಗೆ
15
ಸ್ಥಾನಗಳು
ಖಂಡಿತ.
ಇವೆಲ್ಲದರ ನಡುವೆ ಎಚ್ ಡಿ ದೇವೇಗೌಡರು ಒಂದು ಹೇಳಿಕೆ ನೀಡಿದ್ದು ಅದು ಹೀಗಿದೆ. 'ಬಿಜೆಪಿ ಶಾಸಕರನ್ನು ಜೋಪಾನವಾಗಿಟ್ಟುಕೊಳ್ಳುವುದು ಬಿಜೆಪಿ ಜವಾಬ್ದಾರಿ.'
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ yediyurappa ಯಡಿಯೂರಪ್ಪ ಮಂಗಳೂರು ಸದಾನಂದ ಗೌಡ sadananda gowda ಸಂಕ್ರಾಂತಿ election ಭಿನ್ನಮತ cabinet reshuffle dissident mla ಪರಿಷತ್ ಚುನಾವಣೆ ಸಂಪುಟ ಪುನಾರಚನೆ
Story first published: Thursday, December 17, 2009, 13:26 [IST]