ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತ್ರಿಸದಸ್ಯ ಸಮಿತಿಯಿಂದ ತನಿಖೆ ಆಗ್ಲಿ: ದಿನಕರನ್
ದಿನಕರನ್ ವಿರುದ್ದ ತನಿಖಾ ಪ್ರಕ್ರಿಯೆ ಆರಂಭವಾದ ನಂತರ ಅವರು ನ್ಯಾಯಾಲಯದ ಯಾವುದೇ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯ ನಂತರ ದಿನಕರನ್ ಈ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ರಾಜ್ಯಸಭೆಯ 76 ಸದಸ್ಯರು ಸಭಾಪತಿ ಹಮೀದ್ ಅನ್ಸಾರಿ ಅವರಿಗೆ ದಿನಕರನ್ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಬೇಕೆಂದು ಸೋಮವಾರ (ಡಿ 14 ) ಮನವಿ ಸಲ್ಲಿಸಿದ್ದಾರೆ.
(ಏಜೆನ್ಸೀಸ್)
Comments
crime beat ಕರ್ನಾಟಕ ಕ್ರೈಂ ಪಿಡಿ ದಿನಕರನ್ pd dinakaran kg balakrishnan hamid ansari ಹಮೀದ್ ಅನ್ಸಾರಿ rajya sabha ರಾಜ್ಯಸಭೆ
Story first published: Wednesday, December 16, 2009, 15:55 [IST]