ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ಯದಲ್ಲೆ ಜನತೆಗೆ ಸಿಹಿ ಸುದ್ದಿ: ಎಚ್ಡಿಕೆ
ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನೂರಾರು ಜೆಡಿ ಎಸ್ ಕಾರ್ಯಕರ್ತರು ಹಾಗೂ ಅವರ ಧರ್ಮಪತ್ನಿ,ಶಾಸಕಿ ಅನಿತಾ ಕುಮಾರಸ್ವಾಮಿ ಉಪಸ್ಥಿತರಿದ್ದರು. 'ಈಗಲೇ ಏನೂ ಹೇಳಲಾರೆ, ಆದರೆ ತಾಯಿಯ ಆಶೀರ್ವಾದದಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕೆಂಬುದೇ ನನ್ನ ಅಪೇಕ್ಷೆ. ತಮಗೆ ಯಾವುದೇ ಅಧಿಕಾರದ ಆಸೆ ಇಲ್ಲ' ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
ಜೆಡಿಎಸ್ jds ಬೆಂಗಳೂರು ಹುಟ್ಟುಹಬ್ಬ hd kumaraswamy ಅನಿತಾ ಕುಮಾರಸ್ವಾಮಿ anitha kumaraswamy bangalore birthday ರಾಜಕೀಯ ಭವಿಷ್ಯ ಕೇಕ್
Story first published: Wednesday, December 16, 2009, 15:44 [IST]